Webdunia - Bharat's app for daily news and videos

Install App

ಟೀಂ ಇಂಡಿಯಾ ಅದೃಷ್ಟ ಬದಲಾಯಿಸಲು ಹರ್ಭಜನ್ ಆಸಕ್ತಿ

Webdunia
ಗುರುವಾರ, 8 ಅಕ್ಟೋಬರ್ 2015 (14:37 IST)
ದಕ್ಷಿಣ ಆಫ್ರಿಕಾಗೆ ಟಿ20 ಸರಣಿಯಲ್ಲಿ ಭಾರತ ಸೋಲನುಭವಿಸಿರಬಹುದು. ಆದರೆ ಭಾರತದ ಪ್ರಮುಖ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ತಂಡವನ್ನು ಅಷ್ಟು ಬೇಗ ಕಡೆಗಣಿಸಲಾಗುವುದಿಲ್ಲ ಎಂದು ಹೇಳಿದ್ದು, ಕೊನೆಯ ಮತ್ತು ಅಂತಿಮ ಪಂದ್ಯದಲ್ಲಿ ಅದೃಷ್ಟ ಬದಲಾಯಿಸಲು ಆತಿಥೇಯರು ಆಸಕ್ತರಾಗಿರುವುದಾಗಿ ತಿಳಿಸಿದ್ದಾರೆ.  ನಾವು ಸರಣಿ ಸೋತಿದ್ದೇವೆ. ಆದರೆ ಅಂತಿಮ ಪಂದ್ಯದಲ್ಲಿ ಆಡುವುದು ಬೇಕಾದಷ್ಟಿದೆ. ನಾವು ಕೊನೆಯ ಪಂದ್ಯದಲ್ಲಿ ಗೆಲ್ಲುತ್ತೇವೆಂಬ ಆಶಾವಾದ ಹೊಂದಿದ್ದು, ಆಗಿನಿಂದ ಕಥೆ ಬೇರೆಯದಾಗಿರುತ್ತದೆ ಎಂದು ಹರ್ಬಜನ್ ವರದಿಗಾರರಿಗೆ ತಿಳಿಸಿದರು. 
 
 ಏಕದಿನ ಪಂದ್ಯಗಳು ಎದುರಾಗಿದ್ದು, ನಂತರ ಟೆಸ್ಟ್‌ಗಳು ಬರುತ್ತವೆ. ನಾವು ಅತ್ಯುತ್ತಮ ಆಟವನ್ನು ಆಡಲು ಬಯಸಿದ್ದು,  ನಾವು ಒಂದೊಮ್ಮೆ ಗೆಲ್ಲುವುದಕ್ಕೆ ಆರಂಭಿಸಿದರೆ ನಮ್ಮನ್ನು ಸೋಲಿಸುವುದು ಕಷ್ಟ ಎಂದು ಹರ್ಭಜನ್ ಹೇಳಿದರು. ಟಿ 20 ಸರಣಿಯ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ಐದು ಏಕದಿನ ಪಂದ್ಯಗಳು ಅದರ ಬೆನ್ನಹಿಂದೆ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
 
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಸೋತರೂ ಪುಟಿದೆದ್ದು ಸರಣಿ ಗೆದ್ದಿರುವುದನ್ನು ಉದಾಹರಿಸಿ, ನಮಗಿರುವ ನಂಬಿಕೆಯಿಂದ ನಾವು ಗೆಲುವು ಗಳಿಸಿದ್ದೇವೆ ಎಂದು ಹರ್ಭಜನ್ ಹೇಳಿದರು. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments