Webdunia - Bharat's app for daily news and videos

Install App

ಟೊಮೆಟೊ ಮರ ಇದ್ದಿದ್ದರೆ ನೇಣು ಹಾಕಿಕೊಳ್ತಿದ್ದೆ: ಮಕಾಯ ಟಿನಿ ಪ್ರತಿಕ್ರಿಯೆ

Webdunia
ಮಂಗಳವಾರ, 14 ಜೂನ್ 2016 (18:40 IST)
ಎರಡನೇ ಸಾಲಿನ ಆಟಗಾರರಿಂದ ಕೂಡಿದ ಭಾರತ ತಂಡ ಪೂರ್ಣ ಬಲದ ಜಿಂಬಾಬ್ವೆ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ 2-0 ಯಿಂದ ಸರಣಿ ಗೆದ್ದ ಬಳಿಕ ಜಿಂಬಾಬ್ವೆ ಮಧ್ಯಾಂತರ ಕೋಚ್ ಮಕಾಯ ಟಿನಿ ಮುಖದಲ್ಲಿ ನಿರಾಶೆಯ ಭಾವ ತುಂಬಿತ್ತು. ಕೆಲವು ಅಭಿಮಾನಿಗಳು ಕೂಡ ನಿರಾಶೆಯನ್ನು ತೋರಿಸಿದರು.

ನಾನು ಹೆಚ್ಚುಕಡಿಮೆ ನೇಣು ಹಾಕಿಕೊಂಡ ಸ್ಥಿತಿಯಾಗಿತ್ತು. ಹೊರಗೆ ಟೊಮೇಟೊ ಮರ ಇದ್ದಿದ್ದರೆ ನಾನು ನೇಣಿಗೆ ಶರಣಾಗುತ್ತಿದ್ದೆ ಎಂದು ಮಕಾಯ ಟಿನಿ ಹೇಳಿದ್ದಾರೆ. 
 
ನಮ್ಮ ಬಳಿ ಅನುಭವಿ ಆಟಗಾರರಿದ್ದರೂ ಗೆಲ್ಲಲಾಗಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.  ಜಿಂಬಾಬ್ವೆಯ ನೀರಸ ಪ್ರದರ್ಶನದಿಂದ ಕೆಲವು ಬೆಂಬಲಿಗರು ಆಟಗಾರರ ವಿರುದ್ಧ ಪ್ರತಿಭಟನೆ ನಡೆಸಿದರು. ಭಾರತದ ಚೇಸ್‌ನ ಆರಂಭದ ಹಂತಗಳಲ್ಲಿ  ಬ್ಯಾನರ್‌ಗಳನ್ನು ಹಿಡಿದು ಸೀಟಿಗಳನ್ನು ಊದಿದರು. ಒಂದು ಭಿತ್ತಿಪತ್ರದಲ್ಲಿ ''ನಾವು  ಮಹಾ ಪ್ರಮಾಣದ ವಿನಾಶವನ್ನು, ಪ್ರಕೋಪವನ್ನು ಬೆಂಬಲಿಸುವುದಿಲ್ಲ'' ಎಂದು ಬರೆದಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

IPL 2025 RCB vs LSG: ಆರ್ ಸಿಬಿ ವರ್ಸಸ್ ಎಲ್ಎಸ್ ಜಿ ಪಂದ್ಯ ಇಂದು ನಡೆಯುತ್ತಾ

ಮುಂದಿನ ಸುದ್ದಿ
Show comments