Webdunia - Bharat's app for daily news and videos

Install App

ಸಚಿನ್ ತೆಂಡುಲ್ಕರ್ ಹೇಳುವ ಮಾತೇ ಇದು?!

Webdunia
ಶನಿವಾರ, 3 ಡಿಸೆಂಬರ್ 2016 (15:57 IST)
ಮುಂಬೈ: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಯಾವತ್ತೂ ಸೌಮ್ಯ ಸ್ವಭಾವದವರೆಂದೇ ಪರಿಚಿತರು. ಅವರು ಯಾವತ್ತೂ ವಿವಾದಕ್ಕೆ ಈಡಾಗುವಂತಹ ಹೇಳಿಕೆ ನೀಡಿದವರಲ್ಲ. ಅಂತಹ ಸಚಿನ್ ಕ್ರಿಕೆಟ್ ಫೀಲ್ಡ್ ನಲ್ಲಿ ವೈರತ್ವ ಇದ್ದರೇ ಚೆಂದ ಎಂದಿದ್ದಾರೆ.

ಗಾಬರಿಯಾಗಬೇಕಿಲ್ಲ. ಅವರು ಹೇಳಿದ್ದು ಆರೋಗ್ಯಕರ ಪೈಪೋಟಿ ಬಗ್ಗೆ. ಕ್ರಿಕೆಟ್ ಮೈದಾನದಲ್ಲಿ ಆರೋಗ್ಯಕರ ವೈರತ್ವ ಇರಬೇಕು ಎಂದಿದ್ದಾರೆ. ಹಾಗಿದ್ದರೆ ಮಾತ್ರ ಟೆಸ್ಟ್ ಕ್ರಿಕೆಟ್ ಇನ್ನಷ್ಟು ಆಸಕ್ತಿದಾಯಕವಾಗುತ್ತದೆ ಎಂದಿದ್ದಾರೆ ಸಚಿನ್.

ತಮ್ಮ ಕಾಲದಲ್ಲಿ ಸುನಿಲ್ ಗವಾಸ್ಕರ್- ಇಮ್ರಾನ್ ಖಾನ್ ನಡುವೆ ಪೈಪೋಟಿಯಿತ್ತು. ಇದರಿಂದಾಗಿ ನಾವು ಹಲವು ಟೆಕ್ನಿಕ್ ಗಳ ಬಗ್ಗೆ ಕಲಿಯಲು ಸಾಧ್ಯವಾಗಿತ್ತು. ಅಲ್ಲದೆ ವಿವಿ ರಿಚರ್ಡ್ಸ್-ಜೆಫ್ ಥಾಮ್ಸನ್, ಬ್ರಿಯಾನ್ ಲಾರಾ-ಗ್ಲೆನ್ ಮೆಕ್ ಗ್ರಾಥ್ ನಡುವಿನ ಪೈಪೋಟಿ ನೋಡಲು ಮುದ ನೀಡುತ್ತಿತ್ತು ಎಂದು ತೆಂಡುಲ್ಕರ್ ಬಣ್ಣಿಸಿದ್ದಾರೆ. ಅಂತಹ ಪೈಪೋಟಿ ಇಂದು ಕಾಣುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಅಂತಹ ಸ್ಪರ್ಧೆ ಇದ್ದರೇ ಕ್ರಿಕೆಟ್ ನೋಡಲು ಆಸಕ್ತಿ ಹುಟ್ಟಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments