Webdunia - Bharat's app for daily news and videos

Install App

ಅನುರಾಗ್ ಠಾಕೂರ್-ಬುಕ್ಕಿ ನಂಟಿನ ಐಸಿಸಿ ಪತ್ರಕ್ಕೆ ಬಿಸಿಸಿಐ ಕ್ರಮವಿಲ್ಲ

Webdunia
ಸೋಮವಾರ, 27 ಏಪ್ರಿಲ್ 2015 (17:26 IST)
ಚಂಡೀಗಢದಲ್ಲಿ ನಡೆದ ಸಮಾರಂಭದಲ್ಲಿ ಶಂಕಿತ ಬುಕ್ಕಿ ಜತೆ ಬಿಸಿಸಿಐ ಕಾರ್ಯದರ್ಶಿ ಅನುರಾಜ್ ಠಾಕೂರ್ ಚಿತ್ರವಿದೆಯೆಂದು  ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರಿಗೆ ಐಸಿಸಿ ಬರೆದಿರುವ ಪತ್ರವನ್ನು ಕುರಿತು ಬಿಸಿಸಿಐ ಯಾವುದೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ. 
 
ಠಾಕುರ್ ಜೊತೆ  ಬುಕ್ಕಿ ಕರನ್ ಗಿಲ್ಲೋತ್ರಾ  ಅವರಿದ್ದ ಬಗ್ಗೆ ಐಸಿಸಿ ಬಿಸಿಸಿಐಗೆ ಪತ್ರ ಬರೆದು ಕಳಿಸಿದ್ದರೂ ಠಾಕೂರ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಐಸಿಸಿ ಸಿಇಒ ಡೇವ್ ರಿಚರ್ಡ್‌ಸನ್ ಈ ಕುರಿತು ಪತ್ರ ಬರೆದಿದ್ದು, ಇದರಲ್ಲಿ  ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಕೈವಾಡವಿರುವುದರಿಂದ ಇದಕ್ಕೆ ಬಿಸಿಸಿಐ ಸದಸ್ಯರು ಹೆಚ್ಚು ಗಮನಕೊಟ್ಟಿಲ್ಲ. 
 
ಪ್ರತಿಯೊಬ್ಬರಿಗೂ ಯಾರು ಐಸಿಸಿ ನಡೆಸುತ್ತಾರೆಂದು ಗೊತ್ತಿದೆ. ಶ್ರೀನಿವಾಸನ್ ನಿರ್ವಹಿಸಿದ ಆಡಳಿತದಿಂದ ಎಲುಬಿನ ಹಂದರಗಳು ಹೊರಬರುತ್ತಿರುವುದಿಂದ ಠಾಕೂರ್ ವರ್ಚಸ್ಸಿಗೆ ಹಾನಿ ತರಲು ಅವರು ಪ್ರಯತ್ನಿಸಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾವುದೇ ಚರ್ಚೆಯಿಲ್ಲ. ಔಪಚಾರಿಕವಾಗಿ ಶ್ರೀನಿವಾಸನ್ ಇದರ ಹಿಂದಿದ್ದಾರೆಂದು ನಮಗೆ ಗೊತ್ತಿದೆ ಎಂದು ಡಬ್ಲ್ಯುಸಿ ಸದಸ್ಯ ಹೇಳಿದ್ದಾರೆ. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments