Webdunia - Bharat's app for daily news and videos

Install App

ಶ್ರೀಲಂಕಾ, ಭಾರತ ಮೂರನೇ ಟೆಸ್ಟ್ : ಮಳೆಯಿಂದ ದಿನದಾಟ ವಾಷ್‌ಔಟ್

Webdunia
ಶುಕ್ರವಾರ, 28 ಆಗಸ್ಟ್ 2015 (17:32 IST)
ಆರಂಭದ ದಿನದ ಬಹುಭಾಗವು ಮಳೆಯಿಂದ ವಾಷ್ ಔಟ್ ಆಗಿದ್ದರಿಂದ ಶ್ರೀಲಂಕಾ ವಿರುದ್ಧ ಮೂರನೇ ಟೆಸ್ಟ್ ಗೆಲ್ಲಬೇಕೆಂದು ಸಂಕಲ್ಪಿಸಿದ್ದ ಭಾರತಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ. ಸಾಧ್ಯವಾದ 75 ನಿಮಿಷಗಳ ಆಟದಲ್ಲಿ ಬರೀ 15 ಓವರುಗಳ ಆಟ ಸಾಧ್ಯವಾಗಿದ್ದು, ಶ್ರೀಲಂಕಾ ಆರಂಭದ ಎರಡು ವಿಕೆಟ್ ಕಬಳಿಸಿತು. ಟಾಸ್ ಗೆದ್ದ ಶ್ರೀಲಂಕಾ ಮೋಡ ಕವಿದ ವಾತಾರವಣದಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. 
 
ನಾಲ್ಕನೇ ಓವರಿನಲ್ಲಿ 14ಕ್ಕೆ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಭಾರತ ಕೊಹ್ಲಿ ಮತ್ತು ಪೂಜಾರಾ ಅವರ ಎಚ್ಚರಿಕೆಯ ಆಟದಿಂದ 50 ರನ್ ಗಳಿಸಲು ಸಾಧ್ಯವಾಯಿತು. ಆದರೆ ಭಾರೀ ಮಳೆ ಬಿದ್ದಿದ್ದರಿಂದಾಗಿ ಆಟ ಮುಂದುವರಿಸುವುದು ಕಷ್ಟವಾಯಿತು. 
 
ವಿಕೆಟ್ ಕೀಪರ್ ಕುಸಾಲ್ ಪೆರೇರಾ ಕೊಹ್ಲಿ ನೀಡಿದ ಕ್ಯಾಚ್ ಡ್ರಾಪ್ ಮಾಡದೇ ಹಿಡಿದಿದ್ದರೆ ಭಾರತ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಿತ್ತು.  ಕ್ಯಾಚ್ ಮಿಸ್ ಆದ ಬಳಿಕ ಚೆಂಡು ಕೀಪರ್ ಹಿಂಭಾಗದಲ್ಲಿರಿಸಿದ್ದ ಹೆಲ್ಮೆಟ್‌ಗೆ ಬಡಿದಿದ್ದರಿಂದ ಐದು ಪೆನಾಲ್ಟಿ ರನ್ನುಗಳನ್ನು ಭಾರತಕ್ಕೆ ನೀಡಲಾಯಿತು. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments