Webdunia - Bharat's app for daily news and videos

Install App

ನಿಮ್ಮನ್ನು ರಿಜೆಕ್ಟ್ ಮಾಡದಿದ್ದರೆ ನೀವೂ ಎಂದಿಗೂ ಕಲಿಯವುದಿಲ್ಲ- ನಟ ಗೋಕುಲ ಆನಂದ

Webdunia
ಗುರುವಾರ, 29 ಸೆಪ್ಟಂಬರ್ 2016 (14:38 IST)
ಕಾಲಿವುಡ್‌ನ ನಟ ಗೋಕುಲ ಆನಂದ ಇಂಡಸ್ಟ್ರಿಯ ಬಗ್ಗೆ ಅರಿತವರು. ಚೈನ್ನೈ ಟು ಸಿಂಗಾಪುರ ಚಿತ್ರದಲ್ಲಿ ನಟ ಗೋಕುಲ ಆನಂದ ನಟಿಸಿದ್ದಾರೆ. ಅವರು ತುಂಬಾ ಚಿಕ್ಕವರಿದ್ದಾಗ ಸೆಲ್ಯುಲಾಯ್ಡನ್ನು ತುಂಬಾ ಇಷ್ಟಪಟ್ಟಿದ್ರಂತೆ. ಏಳು ವರ್ಷದ ಇದ್ದಾಗಲೇ ಆ್ಯಕ್ಟಿಂಗ್ ಆರಂಭ ಮಾಡಿದ ಗೋಕುಲ್, ಅಲ್ಲದೇ ಚಿಲ್ಡ್ರನ್ ಶೋದ ಭಾಗವಾಗಿದ್ದರು. 

ಮೊದಲ ಬಾರಿಗೆ ತಮಿಳು ಚಿತ್ರ ರಾಮಣ್ಣ ಚಿತ್ರದಲ್ಲಿ ವೃತ್ತಿಯನ್ನು ಆರಂಭ ಮಾಡಿದರು. ಅಲ್ಲದೇ ಸಿಟಿ ನಾಟಕರಂಗಕ್ಕೂ ಸೇರ್ಪಡೆಗೊಂಡರು. ಈ ವೇಳೆ ಮೈಕಲ್ ಅವರಿಂದಾಗಿ ಆ್ಯಕ್ಟಿಂಗ್ ಮೇಲೆ ಗಮನ ನೀಡಿದರು.
 
ಅಲ್ಲದೇ ಆ್ಯಕ್ಟಿಂಗ್ ಕೋರ್ಸ್ ಸೇರಿಕೊಳ್ಳಲು ಸಿಂಗಾಪುರಗೆ ಸಹ ಹೋಗಿದ್ದರು. ಚಿತ್ರಗಳಲ್ಲಿ ಆಡಿಷನ್ ನೀಡಲು ಹೋಗಿದ್ರಂತೆ. ಅಲ್ಲದೇ ಹಲವು ಚಿತ್ರಗಳ ಆಂಡೀಶನ್ ನಲ್ಲಿ ಭಾಗಿ ಕೂಡ ಆಗಿರುವ ಗೋಕುಲ, ಈ ವೇಳೆ ಅವರು ಹಲವು ಬಾರಿ ರಿಜೆಕ್ಟ್ ಕೂಡ ಆಗಿದ್ದರು. ಹಾಗೇ ಹಲವು ಪ್ರತಿಕ್ರಿಯೆ ಕೂಡ ಸಿಕ್ಕಿತು.

ಆದ್ದರಿಂದಲೇ ಗೋಕುಲಾ ಪ್ರಕಾರ ಜೀವನದಲ್ಲಿ ರಿಜೆಕ್ಟ್ ಆಗುವುದರಿಂದಲೇ ನಾವು ಏನ್ನನಾದರೂ ಕಲಿಯುವುದಕ್ಕೆ ಸಾಧ್ಯ ಎನ್ನುವ ಅವರು, ಅಲ್ಲದೇ ನಿನ್ನನ್ನು ಸೆಲೆಕ್ಟ್ ಮಾಡುವುದಿಲ್ಲ ಅಂತ ಯಾರೋ ಒಬ್ಬ ಮನುಷ್ಯ ಹೇಳಿದ್ರಂತೆ. ಆದ್ರೆ ನಾನು ಯಾವತ್ತು ಶೂಟ್ ಹಾಗೂ ಆಡಿಷನ್‌ಗೆ ಹೋಗುವುದನ್ನು ನಿಲ್ಲಿಸಲಿಲ್ಲ. ಆಡಿಷನ್‌ಗೆ ಹೋಗುವುದರಿಂದಲೇ ನನಗೆ ಯಾವುದೇ ಭಯವಿಲ್ಲ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments