Webdunia - Bharat's app for daily news and videos

Install App

ನಿವೆಂದು ನೋಡಿರದ ಹೊಸ ಅವತಾರ ನಟ ಶ್ರೀನಾಥ

Webdunia
ಶುಕ್ರವಾರ, 27 ಮೇ 2016 (19:09 IST)
ಪ್ರಣಯ ರಾಜ ಶ್ರೀನಾಥ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಟ್ಟಣ್ಣ ಕಣಗಾಲರನ್ನು ಗುರು ಎಂದು ಭಾವಿಸಿರುವ ಶ್ರೀನಾಥ... ಸುಳಿ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಟಿ.ಎಸ್ ಸತ್ಯನಾರಾಯಣ್.. ಸುಳಿ ಚಿತ್ರವು ಇಂದು ತೆರೆ ಕಂಡಿದೆ.

 
ಈ ಚಿತ್ರದಲ್ಲಿ ಶ್ರೀನಾಥ್ ವಿಭಿನ್ನವಾಗಿ ಮಿಂಚಿದ್ದಾರೆ. ಇದಕ್ಕಾಗಿ ಶ್ರೀನಾಥ ತುಂಬಾ ಎಕ್ಸೈಟ್ ಆಗಿದ್ದಾರಂತೆ..ಯಾಕಂದ್ರೆ ಈ ಮುನ್ನ ಅವರು ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಬುದನಸಾಬ್ ಪಾತ್ರದಲ್ಲಿ ಶ್ರೀನಾಥ ಕಾಣಿಸಿಕೊಂಡಿದ್ದಾರೆ. ಸುಳಿ ಚಿತ್ರದಲ್ಲಿ ಕುಟುಂಬದ ಯಜಮಾನನಾಗಿ ಹಾಗೂ ನಾಲ್ಕು ಮಕ್ಕಳ ತಂದೆಯಾಗಿ ಕಾಣಿಸಿಕೊಂಡಿರುವುದು ವಿಶೇಷ.
 
ಇನ್ನೂ ಈ ಚಿತ್ರದಲ್ಲಿ ಶ್ರೀನಾಥ ಜತೆಗೆ ಹೊಸ ಮುಖಗಳು ಪರಿಚಯಿಸಿದ್ದಾರೆ ನಿರ್ದೇಶಕರು, ಅವರೆಲ್ಲಾ ನಾಟಕ ವೃತ್ತಿಯಿಂದ ಬಂದವರು.. ಪಾತ್ರಕ್ಕೆ ಸೂಟ್ ಆದ ಕಾರಣ ಚಿತ್ರದಲ್ಲಿ ತೆಗೆದುಕೊಳ್ಳಲಾಗಿದೆಯಂತೆ. ಈ ಮೂಲಕ ಅವರೆಲ್ಲರ ಪ್ರತಿಭೆ ಹೊರಬಿದ್ದಿದೆ. ನ್ಯಾಚುರಲ್ ಆ್ಯಕ್ಟಿಂಗ್‌ನಲ್ಲಿ ಈ ಮೂವರು ಕಾಣಿಸಿಕೊಂಡಿದ್ದಾರೆ. 
 
ಅಲ್ಲದೇ ಚಿತ್ರವು ವಿಭಿನ್ನವಾಗಿ ಮೂಡಿ ಬಂದಿದೆ. ಇದೊಂದು ಕಮರ್ಷಿಯಲ್ ಮೂವೀ ಅಂತ ಹೇಳಲಾಗ್ತಿದೆ. ಅಲ್ಲದೇ ಫ್ಯಾಮಿಲಿ ಆಧಾರಿತ ಚಿತ್ರ... ಎಲ್ಲರು ನೋಡಬಹುದಂತಹ ಸಿನಿಮಾ.. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಇನ್ನೂ ಚಿತ್ರವನ್ನು ಚಿಕ್ಕಮಂಗಳೂರು ಹಾಗೂ ದಾವಣಗೆರೆಗಳಲ್ಲಿ ಶೂಟ್ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಮುಂದಿನ ಸುದ್ದಿ
Show comments