Webdunia - Bharat's app for daily news and videos

Install App

’ಕರೀನಾ ಮಗು ಕ್ಯಾನ್ಸರ್‌ನಿಂದ ಸಾಯಲಿ’ ಎಂದ ಟ್ವೀಟಿಗ

Webdunia
ಶುಕ್ರವಾರ, 23 ಡಿಸೆಂಬರ್ 2016 (14:10 IST)
ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ತಮ್ಮ ಪುತ್ರನಿಗೆ ತೈಮೂರ್ ಎಂದು ಹೆಸರಿಟ್ಟಿರುವುದು ಈಗ ವಿವಾದಗಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಟ್ವೀಟ್ ಮಾಡುತ್ತಾ, "ಕರೀನಾ ಕಪೂರ್ ಮಗುಗೆ ಕ್ಯಾನ್ಸರ್ ಬಂದು ಸತ್ತು ಹೋಗಲಿ ಎಂದು ಕೋರಿಕೊಳ್ಳುತ್ತಿದ್ದೇನೆ, ಇಲ್ಲದಿದ್ದರೆ ಗರ್ಭಿಣಿಯಾಗಿದ್ದಾಗಲೇ ಕರೀನಾಗೆ ಜೀಕಾ ವೈರಸ್ ತಗುಲಲಿ ಎಂದು ಆಶಿಸುತ್ತಿದ್ದೇನೆ"  ಎಂದಿರುವುದು ಶೋಚನೀಯ.  
 
ತಮ್ಮ ಮಗುಗೆ ಅವರು ಏನಾದರೂ ಹೆಸರಿಟ್ಟುಕೊಳ್ಳಲಿ, ಇದನ್ನು ಕೇಳೋದಕ್ಕೆ ನೀವ್ಯಾರು ಎಂದು ರಿಷಿ ಕಪೂರ್ ಬೇಸರ ವ್ಯಕ್ತಪಡಿಸಿದ್ದರು. ಜಾತಿ, ಮತ, ಧರ್ಮ ಬಿಟ್ಟು ಬನ್ನಿ ಎಂದು ಶತಮಾನಳಿಂದ ಕರೆ ಕೊಡುತ್ತಿದ್ದರೂ, ಇನ್ನೂ ಜನ ಬದಲಾಗಿಲ್ಲವಲ್ಲ. ಈದಿನಗಳಲ್ಲೂ ಇನ್ನು ಅದನ್ನೇ ಜಪಿಸುತ್ತಿರುವುದು ಎಷ್ಟು ಸರಿ ಎಂಬಂತ ಚರ್ಚೆ ಈಗ ಬಾಲಿವುಡ್ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.
 
ಇತಿಹಾಸರಲ್ಲಿ ರಕ್ತ ಹರಿಸದೆ ಇರುವಂತ ಒಬ್ಬೇ ಒಬ್ಬ ಹಿಂದೂ ಚಕ್ರವರ್ತಿಗಳ ಹೆಸರು ಹೇಳಿ ನೋಡೋಣ? ಕಾಲ ಪರಿಸ್ಥಿತಿಗೆ ಅನುಗುಣವಾಗಿ ನಮ್ಮ ಅಭಿಪ್ರಾಯಗಳು, ಆಲೋಚನೆಗಳು ಬದಲಾಗುತ್ತಿರುತ್ತವೆ. ಒಬ್ಬರಿಗೆ ಹೀರೋ ಆಗಿ ಕಂಡರೆ ಇನ್ನೊಬ್ಬರಿಗೆ ವಿಲನ್ ಆಗಿ ಕಾಣ್ತಾರೆ ಎಂಬಂತ ಮಾತುಗಳು ಕೇಳಿಬರುತ್ತಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕರೀನಾ ಆಗಲಿ ಸೈಫ್ ಆಗಲಿ ಪ್ರತಿಕ್ರಿಯಿಸಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

Rakesh Poojari: ರಾಕೇಶ್ ಪೂಜಾರಿ ತಂಗಿಗಾಗಿ ಕಾಮಿಡಿ ಕಿಲಾಡಿಗಳು ಟೀಂನಿಂದ ದೊಡ್ಡ ನಿರ್ಧಾರ

ಹೃದಯ ಶ್ರೀಮಂತನಿಗೆ ಹೃದಯಾಘಾತವೇ: ರಾಕೇಶ್‌ ಅಗಲಿಕೆಗೆ ಸ್ನೇಹಿತೆ ನಯನ ಕಂಬನಿ ನುಡಿಗಳು

Rakesh Poojary No More: ರಾಕೇಶ್‌ಗೆ ಅಂತಿಮ ನಮನ ಸಲ್ಲಿಸಿ, ಅಳುತ್ತಲೇ ಕೂತಾ ರಕ್ಷಿತಾ ಪ್ರೇಮ್‌, ಅನುಶ್ರೀ, ಕಿರುತೆರೆ ಕಲಾವಿದರು

ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಟೀಕೆ

ಮುಂದಿನ ಸುದ್ದಿ
Show comments