Webdunia - Bharat's app for daily news and videos

Install App

ಟ್ವಿಂಕಲ್ ಖನ್ನಾ ನಾಸಿರುದ್ದೀನ್ ಶಾ ನಡುವೆ ಟ್ವಿಟರ್ ವಾರ್

Webdunia
ಸೋಮವಾರ, 25 ಜುಲೈ 2016 (18:38 IST)
ಸೆಲೆಬ್ರಿಟಿಗಳು ಎಂದರೆ ಪರಸ್ಪರ ಮೈಮನಸ್ಸು ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟ ಆಗೋದು ಮಾಮೂಲಿ. ಆದ್ರೆ ಕೆಲವೊಮ್ಮೆ ಕೆಲವರು ಅನಾವಶ್ಯಕವಾಗಿ ಏನೇನೋ ಮಾತಾಡಿ ಸುಮ್ಮನೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.ಅದೇ ಸರದಿ ಈಗ ನಟ ನಾಸಿರುದ್ದೀನ್ ಶಾ ಅವರದ್ದು.

 
ಮೊನ್ನೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾಸಿರುದ್ದೀನ್ ಶಾ ಅವರು ರಾಜೇಶ್ ಕನ್ನಾ ಅವರು ಸಿನಿಮಾ ರಂಗಕ್ಕೆ ಬಂದಿದ್ದೇ ಅವರು ಯಶಸ್ಸಿಗಾಗಿ. ನನ್ನ ಪ್ರಕಾರ ರಾಜೇಶ್ ಖನ್ನಾ ಅವರು ಒಬ್ಬ ಸೀಮಿತ ನಟ .ಅವರೊಬ್ಬ ಸಾಮನ್ಯ ನಟ. ಅವರು ಯಾವತ್ತು ಗಮನಸೆಳೆದಂತಹ ನಟ ಅಲ್ಲ ಅಂತಾ ಹೇಳಿದ್ದರು. ಅವರಂತಹ ವ್ಯಕ್ತಿಯನ್ನು ನಾನೆಂದು ನೋಡಿಲ್ಲ ಅಂತಾ ಕೂಡ ಹೇಳಿದ್ದರು. ಇದು ರಾಜೇಶ್ ಖನ್ನಾ ಪುತ್ರಿ ಟ್ವಿಂಕಲ್ ಖನ್ನಾ ಅವರನ್ನು ಕೆರಳಿಸಿದೆ.
 
ನಾಸಿರುದ್ದೀನ್ ಅವರು ಸಂದರ್ಶನದಲ್ಲಿ ಹೇಳಿದ ಮಾತುಗಳು ತನ್ನ ಕಿವಿ ಬಿದ್ದಿದ್ದೇ ತಡ ಟ್ವಿಂಕಲ್ ಖನ್ನಾ ಟ್ವಿಟರ್ ನಲ್ಲಿ ಶಾಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮಗೆ ಸದ್ಯ ಜೀವಂತ ಇರುವ ನಟರಿಗೆ ಗೌರವ ಕೊಡೋದಕ್ಕೆ ಬರಲಿಲ್ಲ ಅಂದ್ರೂ ಪರವಾಗಿಲ್ಲ ಸತ್ತವರನ್ನಾದ್ರೂ ಗೌರವಿಸಿ ಅಂದಿದ್ದಾರೆ.

ಯಾರಿಗೆ ಪ್ರತಿಕ್ರಿಯೆ ನೀಡೋದಕ್ಕೆಸಾಧ್ಯವಿಲ್ಲವೋ ಅವರ ಬಗ್ಗೆ ಮಾತನಾಡಬೇಡಿ ಅಂದಿದ್ದಾರೆ. ಇನ್ನು ನಿರ್ಮಾಪಕ ನಿರ್ದೇಶಕ ಕರಣ್ ಜೋಹರ್ ಅವರು ಕೂಡ ಟ್ವಿಂಕಲ್ ಗೆ ಸಾಥ್ ನೀಡಿದ್ದಾರೆ.ನಾನು ಟ್ವಿಂಕಲ್ ಮಾತನ್ನು ಗೌರವಿಸುತ್ತೇನೆ. ಹಿರಿಯರನ್ನು ಗೌರವಿಸಿ ಅಂತಾ ಖಾರವಾಗಿಯೇ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಕಿಯಾರ ಅಡ್ವಾಣಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ರಾಕಿಂಗ್ ಸ್ಟಾರ್ ಯಶ್

ಚಿತ್ರರಂಗದವರಿಗೆ ಗೌರವ ಕೊಡಿ ಎಂದ ಕಿಚ್ಚ ಸುದೀಪ್ ಗೆ ಡಿಕೆ ಶಿವಕುಮಾರ್ ಹೇಳಿದ್ದೇನು

ದೇವರೇ ಬಂದು ಹೇಳಿದ್ರೂ ಕ್ಷಮೆ ಕೇಳಲ್ಲ ಎಂದ ರಚಿತಾ ರಾಮ್: ನಾವಿದ್ದೀವಿ ಎಂದ ಡಿ ಬಾಸ್ ಫ್ಯಾನ್ಸ್

ಮುಂದಿನ ಸುದ್ದಿ
Show comments