Webdunia - Bharat's app for daily news and videos

Install App

ಶೋ ಕಥೆ ಕೇಳಿ ಕಣ್ಣೀರು ಹಾಕಿದ ನಟಿ ಆಲಿಯಾ ಭಟ್

Webdunia
ಗುರುವಾರ, 25 ಆಗಸ್ಟ್ 2016 (11:48 IST)
ಮಹೇಶ್ ಭಟ್ ಮುಂದಿನ ಟಿವಿ ಶೋ 'ನಾಮಕರಣ' ಎಂಬ ಕಾರ್ಯಕ್ರಮ ತೆರೆ ಮೇಲೆ ಬರುತ್ತಲಿದೆ. ಸ್ಟಾರ್ ಪ್ಲಸ್‌ನಲ್ಲಿ ಮೂಡಿ ಬರುತ್ತಿರುವ ಈ ಶೋನ್ನು ಮಹೇಶ್ ಭಟ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕ ಮಹೇಶ ಭಟ್ ಇದರಿಂದ ತುಂಬಾ ಉತ್ಸುಕರಾಗಿದ್ದಾರೆ. ಇನ್ನೂ ಈ ಶೋಗಾಗಿ ಮಹೇಶ್ ಭಟ್ ಕುಟುಂಬದ ಕಡೆಯಿಂದ ಪ್ರೋತ್ಸಾಹ ಕೂಡ ಸೀಗುತ್ತಿದೆ. 

 
ಆದ್ರೆ ಮಹೇಶ ಭಟ್ ತಮ್ಮ ಪುತ್ರಿ ಆಲಿಯಾಗೆ ತುಂಬಾ ಹತ್ತಿರವಾಗಿದ್ದಾರೆ. ಈ ಶೋಗಾಗಿ ಆಲಿಯಾ ಕೂಡ ತಂದೆಗೆ ತುಂಬಾ ಹೆಲ್ಪ್ ಮಾಡುತ್ತಿದ್ದಾರೆ. ಇದಕ್ಕಾಗಿ ಸಂಪೋರ್ಟ್ ಕೂಡ ಮಾಡುತ್ತಿದ್ದಾರೆ. 
 
ವಿಶೇಷವೆಂದ್ರೆ ಆಲಿಯಾ ಭಟ್ ಅಪ್ಪ ಮಹೇಶ್ ಭಟ್‌ಗೆ ಶುಭಾಷಯ ಕೂಡ ಹೇಳಿದ್ದಾರೆ.  ಶೋ ಕಥೆಯನ್ನು ಮಹೇಶ್ ಭಟ್ ಆಲಿಯಾಗೆ ಓದಿ ಹೇಳಿದ್ದರು. ಕಥೆಯಲ್ಲಿರುವ ಒಂದು ಲೈನ್ ಕೇಳಿ ಆಲಿಯಾ ತುಂಬಾ ಪ್ರಭಾವಿತಳಾಗಿದ್ದರಂತೆ. ಒಂದು ಹುಡುಗಿ ಹೆಸರು ತಂದೆಯಿಂದ ಪರಿಚಿತವಾಗಿದ್ರೆ, ಮತ್ತೊಂದು ಗಂಡನ ಹೆಸರಿನಿಂದ ಪರಿಚಿತವಾಗಿರುತ್ತದೆ. 
 
ಇದಕ್ಕಾಗಿ ಆಲಿಯಾ ತುಂಬಾ ಎಮೋಷನಲ್ ಆಗಿದ್ದಾರಂತೆ. ಇಂಥ ಶೋ ನಿರ್ಮಾಣ ಮಾಡುತ್ತಿರುವುದಕ್ಕೆ ಅಪ್ಪನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ ಆಲಿಯಾ. ಇದೇ ಅವಳಿಗೆ ಎಮೋಷನಲ್ ಆಗುವಂತೆ ಮಾಡಿತ್ತು. ಇನ್ನೂ ಈ ಕಾರ್ಯಕ್ರಮ ಸೆಪ್ಟೆಂಬರ್ 12ರಂದು ಆರಂಭವಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments