Webdunia - Bharat's app for daily news and videos

Install App

ತನ್ನ ಮಗನನ್ನು ನಟನನ್ನಾಗಿ ಮಾಡಲು ಇಮ್ರಾನ್ ಹಶ್ಮಿ ನಿರ್ಧಾರ

Webdunia
ಮಂಗಳವಾರ, 30 ಆಗಸ್ಟ್ 2016 (16:45 IST)
ಬಾಲಿವುಡ್ ನಟ ಇಮ್ರಾನ್ ಹಶ್ಮಿ ತಮ್ಮ ಪುತ್ರನನ್ನು ಸಿನಿಮಾ ನಟನನ್ನಾಗಿ ಮಾಡಲು ನಿರ್ಧಾರ ಮಾಡಿದ್ದಾರೆ. ಲಕ್ಸ್ ಫ್ಯಾಶನ್ ವೀಕ್‌ನಲ್ಲಿ ಭಾಗಿಯಾಗಿದ್ದ ಅವರು ತಮ್ಮ ಪುತ್ರನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು, ತಮ್ಮದೇ ಆದ ಪ್ರೋಡೆಕ್ಷನ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ಮಗನನ್ನು ನಟನನ್ನಾಗಿ ಮಾಡಲು ಹೊರಟಿದ್ದಾರೆ.  ಆದ್ರೆ ಇವ್ಯಾವುದಕ್ಕೂ ಪುತ್ರನ ಮೇಲೆ ಒತ್ತಡ ಹೇರುತ್ತಿಲ್ಲ. 


ಇಮ್ರಾನ್ ಹಶ್ಮಿ ಪುತ್ರ ಆಯಾನ್ ಚೊಚ್ಚಲ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿಲಿದ್ದಾರೆ. ಪ್ರಾಣಿಗಳನ್ನು ರಕ್ಷಣೆ ಕುರಿತಾದ ಚಿತ್ರದಲ್ಲಿ ಆಯಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಪ್ರಾಣಿಗಳನ್ನು  ರಕ್ಷಿಸುವಂತೆ ಇಮ್ರಾನ್ ಹಶ್ಮಿ ಪುತ್ರ ಆಯಾನ್ ಸಂದೇಶ ನೀಡಲಿದ್ದಾರೆ. 
 
ಈ ವಿಡಿಯೋದಲ್ಲಿ ಆಯಾನ್ ಮಕ್ಕಳ ಜತೆಗೆ ಪ್ರಾಣಿಗಳನ್ನು ಸೇವ್ ಮಾಡುವ ಪಾತ್ರದಲ್ಲಿ ಮಿಂಚಿಲಿದ್ದಾರೆ. ತಮ್ಮ 6ನೇ ವಯಸ್ಸಿನಲ್ಲೇ ಆಯಾನ್ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ಆಯಾನ್ ಮಕ್ಕಳ ಜತೆಗೆ ಪ್ರಾಣಿಗಳನ್ನು ಸೇವ್ ಮಾಡುವ ಪಾತ್ರದಲ್ಲಿ ಮಿಂಚಿಲಿದ್ದಾರೆ. ಹುಲಿಗಳ ರಕ್ಷಣೆ ಮಾಡುವಂತೆ ವಿಡಿಯೋದಲ್ಲಿ ಸಂದೇಶ ನೀಡಿದ್ದಾನೆ ಆಯಾನ್.
 
ನಾನು ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡಿದ್ದ ಕ್ಷಣಗಳನ್ನು ಇಮ್ರಾನ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಕಿರುಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ನಟಿ ದಿಯಾ ಮಿರ್ಜಾ. ಮಕ್ಕಳ ಮುಗ್ಧ ಧ್ವನಿಗಳ ಮೂಲಕ ಟೈಗರ್ ಹಾಗೂ ಪರಿಸರ ಸಂರಕ್ಷಣಾ ಕುರಿತು ಪ್ರಮುಖ ಸಂದೇಶವುಳ್ಳ ಕಿರುಚಿತ್ರ ಇದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 



ಇಮ್ರಾನ್ ಹಶ್ಮಿ ಪುತ್ರ ಆಯಾನ್ ಚೊಚ್ಚಲ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿಲಿದ್ದಾರೆ. ಪ್ರಾಣಿಗಳನ್ನು ರಕ್ಷಣೆ ಕುರಿತಾದ ಚಿತ್ರದಲ್ಲಿ ಆಯಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಪ್ರಾಣಿಗಳನ್ನು  ರಕ್ಷಿಸುವಂತೆ ಇಮ್ರಾನ್ ಹಶ್ಮಿ ಪುತ್ರ ಆಯಾನ್ ಸಂದೇಶ ನೀಡಲಿದ್ದಾರೆ. 
 
ಈ ವಿಡಿಯೋದಲ್ಲಿ ಆಯಾನ್ ಮಕ್ಕಳ ಜತೆಗೆ ಪ್ರಾಣಿಗಳನ್ನು ಸೇವ್ ಮಾಡುವ ಪಾತ್ರದಲ್ಲಿ ಮಿಂಚಿಲಿದ್ದಾರೆ. ತಮ್ಮ 6ನೇ ವಯಸ್ಸಿನಲ್ಲೇ ಆಯಾನ್ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ಆಯಾನ್ ಮಕ್ಕಳ ಜತೆಗೆ ಪ್ರಾಣಿಗಳನ್ನು ಸೇವ್ ಮಾಡುವ ಪಾತ್ರದಲ್ಲಿ ಮಿಂಚಿಲಿದ್ದಾರೆ. ಹುಲಿಗಳ ರಕ್ಷಣೆ ಮಾಡುವಂತೆ ವಿಡಿಯೋದಲ್ಲಿ ಸಂದೇಶ ನೀಡಿದ್ದಾನೆ ಆಯಾನ್.
 
ನಾನು ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡಿದ್ದ ಕ್ಷಣಗಳನ್ನು ಇಮ್ರಾನ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಕಿರುಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ನಟಿ ದಿಯಾ ಮಿರ್ಜಾ. ಮಕ್ಕಳ ಮುಗ್ಧ ಧ್ವನಿಗಳ ಮೂಲಕ ಟೈಗರ್ ಹಾಗೂ ಪರಿಸರ ಸಂರಕ್ಷಣಾ ಕುರಿತು ಪ್ರಮುಖ ಸಂದೇಶವುಳ್ಳ ಕಿರುಚಿತ್ರ ಇದಾಗಿದೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

ಮುಂದಿನ ಸುದ್ದಿ
Show comments