Webdunia - Bharat's app for daily news and videos

Install App

ಸ್ವಚ್ಛ ಭಾರತ ಜಾಹೀರಾತು ಕುರಿತು ರಾಮಗೋಪಾಲ ವರ್ಮಾ ಟೀಕೆ

Webdunia
ಬುಧವಾರ, 9 ಮಾರ್ಚ್ 2016 (14:38 IST)
ಬಾಲಿವುಡ್‌‌ನ ಖ್ಯಾತ ನಿರ್ದೇಶಕ ರಾಮಗೋಪಾಲ ವರ್ಮಾ ಸದಾ ಒಂದಿಲ್ಲೊಂದು ಹೇಳಿಕೆ ನೀಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.  ಈಗ ಮತ್ತೊಂದು ವಿಷಯ ಕುರಿತು ಟೀಕೆ ಮಾಡಿದ್ದಾರೆ ಆರ್‌ಜಿವಿ. ಸದ್ಯ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಲ್ಲಿ ಉಪಯೋಗಿಸಲಾಗಿರುವ ಜಾಹೀರಾತು ಕುರಿತು ಟೀಕೆ ಮಾಡಿದ್ದಾರೆ. 

ಫಿಲ್ಮಂ ಡಿವಿಜನ್‌ನಲ್ಲಿ ಬಳಕೆ ಮಾಡಿರುವ ಸ್ವಚ್ಛ ಭಾರತ ಜಾಹೀರಾತು ಕೆಟ್ಟದಾಗಿದ್ದು, ಇಂಥ ಜಾಹೀರಾತುಗಳು ದೇಶಕ್ಕೆ ಉತ್ತಮವಾದುದಲ್ಲ ಎಂದಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಇಂಥ ಜಾಹೀರಾತುಗಳನ್ನು ಬಳಕೆ ಮಾಡದಂತೆ ಯಾರಾದರೂ ತಿಳಿಸಿ ಎಂದು ರಾಮಗೋಪಾಲ ವರ್ಮಾ ಹೇಳಿದ್ದಾರೆ 
 
ಇತ್ತೀಚೆಗೆ ಮೋದಿ ಬೆಂಬಲಿಗರಿಂದ ಆರ್‌ಜಿವಿಗೆ ನೆಗೆಟಿವ್ ಕಮೆಂಟ್‌ಗಳು ಬರುತ್ತಿದ್ದವು.. ಕೆಲವರು ಆರ್‌ಜಿವಿ ಅವರ ವೈಯಕ್ತಿಕ ವಿಷಯದ ಕುರಿತು ಟೀಕೆ ಮಾಡಿದ್ದರು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments