Webdunia - Bharat's app for daily news and videos

Install App

ನನ್ನ ಆದರ್ಶ ಮಹಿಳೆ ಹೇಗಿರಬೇಕು ಎಂದ್ರೆ 'ನಾನು ಹೇಳುವುದನ್ನು ಕೇಳುತ್ತಿರುಬೇಕು' :ರಾಮಗೋಪಾಲ

Webdunia
ಶುಕ್ರವಾರ, 27 ಮೇ 2016 (11:44 IST)
ಬಾಲಿವುಡ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಸದಾ ಎತ್ತಿದ ಕೈ ರಾಮಗೋಪಾಲ ವರ್ಮಾ ಅವರದ್ದು.. ನೀವೂ ಅವರನ್ನು ದ್ವೇಷ ಮಾಡಿ, ಅಥವಾ ಪ್ರೀತಿ ಮಾಡಿ, ಆದ್ರೆ ಆರ್‌ಜಿವಿಯವರನ್ನು ನೀವೂ ಎಂದಿಗೂ ನಿರ್ಲಕ್ಷಿಸಲಾರಿರಿ. ಇದೀಗ ನಿರ್ಮಾಪಕ  ರಾಮಗೋಪಾಲ ವರ್ಮಾ ತಮ್ಮ ಆದರ್ಶದ ಮಹಿಳೆ ಕುರಿತು ಹೇಳಿಕೆ ನೀಡಿದ್ದಾರೆ.  


'ನನ್ನ ಆದರ್ಶ ಮಹಿಳೆ ಹೇಗಿರಬೇಕು ಎಂದ್ರೆ ನಾನು ಹೇಳುವುದನ್ನು ಕೇಳುತ್ತಿರಬೇಕು.. ಮಾತನಾಡದೇ ನನ್ನ ಮಾತನ್ನು ಆಲಿಸಬೇಕು' ಎಂದು ರಾಮಗೋಪಾಲ ವರ್ಮಾ ಹೇಳಿದ್ದಾರೆ. 
 
ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ರಾಮಗೋಪಾಲ ವರ್ಮಾ, ಬಾಲಿವುಡ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಸದಾ ಎತ್ತಿದ ಕೈ.. ತಮಗೆ ಅನ್ನಿಸಿರುವುದನ್ನು ನೇರವಾಗಿ ಹೇಳುವ ವ್ಯಕ್ತಿತ್ವ . ನೀವೂ ಅವರನ್ನು ದ್ವೇಷ ಮಾಡಿ, ಅಥವಾ ಪ್ರೀತಿ ಮಾಡಿ, ಆದ್ರೆ ಆರ್‌ಜಿವಿಯವರನ್ನು ನೀವೂ ಎಂದಿಗೂ ನಿರ್ಲಕ್ಷಿಸಲಾರಿರಿ.  
 
ಈ ಹಿಂದೆ ಟೈಗರ್ ಶ್ರಾಫ್ ಕೂಡ ಇಂಥದ್ದೇ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದರು. ಅದೇ ರೀತಿ ರಾಮಗೋಪಾಲ ವರ್ಮಾ ಕೂಡ ಅಂಥ್ದದೇ ಹೇಳಿಕೆ ನೀಡಿದ್ದಾರೆ.
 
ಇನ್ನೂ ರಾಮಗೋಪಾಲ ವರ್ಮಾರವರ ವೀರಪ್ಪನ್ ಚಿತ್ರ ಇಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನ್ಯಾಷನಲ್ ಅವಾರ್ಡ್ ವಿನ್ನರ್ ಉಷಾ ಜಾಧವ್ ಕಾಣಿಸಿಕೊಂಡಿದ್ದಾರೆ. ವೀರಪ್ಪನ ಹೆಂಡತಿ ಮುತ್ತುಲಕ್ಷ್ಮೀ ಪಾತ್ರದಲ್ಲಿ ಉಷಾ ಮಿಂಚಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

ಮುಂದಿನ ಸುದ್ದಿ
Show comments