Webdunia - Bharat's app for daily news and videos

Install App

ರಾಜಕಾರಿಣಿಗಳು ಸಾಮಾಜಿಕ ಸಮಸ್ಯೆ ಆಧಾರಿತ ಚಿತ್ರಗಳನ್ನು ನೋಡಲಿ: ಓಂ ಪುರಿ

Webdunia
ಶುಕ್ರವಾರ, 3 ಜೂನ್ 2016 (10:55 IST)
ರಾಜಕಾರಿಣಿಗಳು ದೇಶದ ಸಾಮಾಜಿಕ ಸಮಸ್ಯೆಗಳ ಆಧಾರಿತ ಚಿತ್ರಗಳನ್ನು ನೋಡಲಿ ಎಂದು ಹೇಳಿದ್ದಾರೆ. ಕೆಲ ಚಿತ್ರಗಳು ಸಾಮಾಜಿಕ ಸಮಸ್ಯೆಗಳಾಧರಿತ ಚಿತ್ರಗಳಾಗಿರುತ್ತವೆ. ಆದ್ದರಿಂದ ರಾಜಕಾರಿಣಿಗಳು ಇಂಥ ಸಿನಿಮಾವನ್ನಾದ್ರು ವೀಕ್ಷಿಸಬೇಕು ಎಂಡು ಅಭಿಪ್ರಾಯಪಟ್ಟಿದ್ದಾರೆ. 

ಮರಾಠಾವಾಡ ಚಿತ್ರದಲ್ಲಿ ನಟ ಓಂ ಪುರಿ ನಟಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತು.. ಮರಾಠಾವಾಡ ಚಿತ್ರವು ರೈತರ ಸಮಸ್ಯೆಗಳ ಆಧಾರಿತ ಚಿತ್ರವಂತೆ.ಈ ಚಿತ್ರದಲ್ಲಿ ರೈತರ ಆತ್ಮಹತ್ಯೆ ಕುರಿತಂತೆ ಬಿಂಬಿಸಲಾಗಿದೆ.
 
ದೇಶದಲ್ಲಿ ರೈತರು ಸಾವನ್ನಪ್ಪುತ್ತಿರುವುದು ಒಂದು ಗಂಭೀರ ಸಮಸ್ಯೆ.. ರೈತರು ಸಾವನ್ನಪ್ಪುತ್ತಿರುವುದಕ್ಕೆ ಮೂಲ ಕಾರಣ ತಾವು ಬೆಳೆದ ಸೂಕ್ತ 
 
ಬೆಲೆ ಸಿಗದೆ ಇರುವುದು. ರೈತರ ಸಮಸ್ಯೆಗಳನ್ನು ಮಾರಾಠಾವಾಡದಲ್ಲಿ ಚಿತ್ರೀಸಲಾಗಿದೆ ಎಂದು ಈ ವೇಳೆಲಿ ಉಲ್ಲೇಖಿಸಿದರು.
 
ಇನ್ನೂ ಓಂ ಪುರಿ ನಿನ್ನೆ ರಾಹುಲ್ ಗಾಂಧಿಯನ್ನು ಅಧ್ಯಕ್ಷ ಸ್ಥಾನಕ್ಕೆ ಮಾಡುವುದರ ಬಗ್ಗೆ ಸೋನಿಯಾ ಕನಸು ಕಾಣುತ್ತಿದ್ದಾರೆ, ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಅವರನ್ನು ಪ್ರಧಾನಿ ಮಾಡುವ ಯೋಚನೆಯಲ್ಲಿದ್ದಾರೆ, ಆದ್ರೆ ಪ್ರಧಾನಿ ಸ್ಥಾನಕ್ಕೆ ರಾಹುಲ್ ಸೂಕ್ತವೇ..? ರಾಹುಲ್ ವಯಸ್ಸು ಹಾಗೂ ಅನುಭವ ನೋಡಿ.. ನಾವೇನು ಮೂರ್ಖರಾ? ಎಂದು ನಟ ಓಂ ಪುರಿ ಟೀಕೆ ಮಾಡಿದ್ದರು. 
 
ಕೇಸರಿ ಪಕ್ಷ ಹೊರೆತುಪಡಿಸಿದರೆ ನಮಗೆ ಬೇರೆ ಆಯ್ಕೆಯೇ ಇಲ್ಲ ಎನ್ನುವ ಮೂಲಕ ಬಿಜೆಪಿ ಸೇರುವ ಬಗ್ಗೆ ಮೂನ್ಸುಚನೆ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

ಮುಂದಿನ ಸುದ್ದಿ
Show comments