Webdunia - Bharat's app for daily news and videos

Install App

'ನೀರ್ ದೋಸೆ' ಸಿನಿಮಾ ನೋಡುತ್ತಾ ನನ್ನ ಕಣ್ಣಲ್ಲಿ ನೀರು ಬಂತು- ಜಗ್ಗೇಶ್

Webdunia
ಶನಿವಾರ, 3 ಸೆಪ್ಟಂಬರ್ 2016 (13:07 IST)
'ನೀರ್ ದೋಸೆ' ಸಿನಿಮಾ ನೋಡಿ ನನಗೆ ಕಣ್ಣೀರು ಬಂತು ಎಂದು ನಾಯಕ ನಟ ಜಗ್ಗೇಶ ಭಾವುಕರಾಗಿ ಹೇಳಿದ್ದಾರೆ. ನಿನ್ನೆ ನೀರ್ ದೋಸೆ ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದೆ, ಅಲ್ಲಿ ಸಿನಿಮಾ ನೋಡು ನೋಡುತ್ತಾ ನನ್ನ ಕಣ್ಣಲ್ಲಿ ನೀರು ಬಂತು. 10 ವರ್ಷಗಳ ಕಾಲ ಜನ ಈ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂದು ನವರಸ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದರು.

 
ನಾನು ಯುವಕನಾಗಿದ್ದಾಗ ಅಂದರೆ ನನ್ನ ವಯಸ್ಸು 20 ವರ್ಷವಿದ್ದಾಗ ನಾನು ಚಿತ್ರರಂಗಕ್ಕೆ ಬಂದೆ. 34 ವರ್ಷ ಚಿತ್ರರಂಗದಲ್ಲಿದ್ದೇನೆ, ನನಗೆ ಇದೀಗ ವಯಸ್ಸು 54. ನನ್ನ ಲೈಫಲ್ಲಿ ಬಹಳ ನಿರ್ದೇಶಕರ ಜತೆಗೆ ಕೆಲಸ ಮಾಡಿದ ಅನುಭವ ನನಗಿದೆ ಎಂದು ಜಗ್ಗೇಶ್ ತಿಳಿಸಿದರು.

ನಾನು ಚಿತ್ರ ನೋಡಿ ಬಂದ ತಕ್ಷಣ ನಿರ್ದೇಶಕರ ಕಾಲಿಗೆ ನಮಸ್ಕರಿಸಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳುವುದಕ್ಕಿಂತ ನನ್ನ ಹತ್ತಿರ ಬೇರೆನೂ ಇಲ್ಲ ಎಂದರು. 
 
ನೀರ್ ದೋಸೆ ಫಿಶ್ ಕರಿ, ಒಬ್ಬಟ್ಟು ಇದ್ಹಂಗೆ, ಚಿತ್ರದ ಮುಖವಾಡದ ಡೈಲಾಗ್ ಬಗ್ಗೆ ಮಾತನಾಡುತ್ತಾ ,ಮುಖವಾಡದ ಬದುಕಲ್ಲೇ 100ಕ್ಕೆ 99.99 ರಷ್ಟು ಜನ ಬದುಕುತ್ತಿದ್ದಾರೆ ಎಂದು ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾತುರದಿಂದ ಕಾಯುತ್ತಿದ್ದ ಮೋಹನ್‌ಲಾಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ದೃಶ್ಯಂ 3 ರಿಲೀಸ್‌ಗೆ ಡೇಟ್ ಫಿಕ್ಸ್‌

ಮಾದಕ ದ್ರವ್ಯ ಪ್ರಕರಣ: ತಮಿಳು ಯುವ ನಟ ಶ್ರೀಕಾಂತ್‌

ಸಲ್ಮಾನ್ ಖಾನ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಏನು

ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಜತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಸಹೋದರಿ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments