Webdunia - Bharat's app for daily news and videos

Install App

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಯಾವುದೂ ಸ್ಥಿರವಲ್ಲ!

Webdunia
ಬುಧವಾರ, 12 ನವೆಂಬರ್ 2014 (10:45 IST)
ಬದುಕಲ್ಲಿ ಕಷ್ಟಸುಖಗಳು ಸಾಮಾನ್ಯ ಸಂಗತಿ. ಅದರಲ್ಲು ಚಿತ್ರರಂಗದಲ್ಲಿ ಇರುವವರಿಗೆ ಶುಕ್ರವಾರ ಬಂತೆಂದರೆ ಸಾಕು ಅವರ ಬದುಕಿನಲ್ಲಿ ಏಳುಬೀಳು ಉಂಟು ಮಾಡುತ್ತದೆ. ಅಪಜಯಗಳು ಉಂಟಾಗಿ ಕೆರಿಯರ್ ವಿಷಯದಲ್ಲಿ ತೊಂದರೆ ಎದುರಾದಾಗ ಹೆದರದೆ ಅದನ್ನು ಸಹನೆಯಿಂದ ನೋಡ ಬೇಕು. ಮಾನಸಿಕವಾಗಿ ಕುಗ್ಗದೆ  ಮುಂದಿನ ನಡೆಯತ್ತ ಗಮನ ಹರಿಸ ಬೇಕು ಎಂದು ಹೇಳಿದ್ದಾಳೆ ನಟಿ ದೀಪಿಕ ಪಡುಕೋಣೆ.

ಈ ರಂಗದಲ್ಲಿ ಇದ್ದಾಗ ಜಯಾಪಜಯ ಎರಡನ್ನು ಸಮಾನವಾಗಿ ಸ್ವೀಕರಿಸ ಬೇಕು ಎಂದು ಹೇಳಿರುವ ದೀಪಿಕಾ ಒಮ್ಮೊಮ್ಮೆ ಆರಾಮವಾಗಿ ಸಿಗುವ ಗೆಲುವು, ಕೆಲವು ಬಾರಿ ಅದೆಷ್ಟು ಕಷ್ಟ ಪಟ್ಟರು ಸಹಿತ ಸಿಗದು. ನನಗೆ ಈ ಎರಡು ಘಟ್ಟಗಳ ಅನುಭವ ಉಂಟಾಗಿದೆ. ದೇವರ ದಯೆ ಈಗ ಸಿನಿಮಾರಂಗದಲ್ಲಿ ನನಗೆ ಅಂತಹ ಅಡ್ಡಿ ಆತಂಕ  ಇಲ್ಲ.

ನನ್ನ ಸಿನಿಮಾಗಳು ಸೋತ ಕಾಲದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದಿದ್ದಾಳೆ, ಅಲ್ಲದೆ, ಯಾವುದೇ ಕೆಲಸ ಆದರು ಸಹ  ಸಂಪೂರ್ಣವಾಗಿ ಸಹನೆಯಿಂದ ಕಷ್ಟಪಟ್ಟು ಕೆಲಸ ಮಾಡಿ ಆ ಬಳಿಕ ಅದನ್ನು ಸಹನೆಯಿಂದ ನೋಡ ಬೇಕು. ಹಾಗೆ ಮಾಡಿದರೆ ಗೆಲುವು ಹುಡುಕಿಕೊಂಡು  ಬರುತ್ತದೆ.
 
ಮುಖ್ಯವಾಗಿ ಸೋತ ಸಂದರ್ಭದಲ್ಲಿ ನಮ್ಮನ್ನು ಜೀವಂತವಾಗಿಡುವುದು ಇದೇ ಸಂಗತಿ ಎಂದಿದ್ದಾಳೆ. ಶಾರುಖ್ ಖಾನ್ ಜೊತೆ ನಟಿಸಿರುವ ಚೆನ್ನೈ ಎಕ್ಸ್‌ಪ್ರೆಸ್ ಹಾಗೂ ಹ್ಯಾಪಿ ನ್ಯೂ ಇಯರ್ ಆಕೆಯ ತಾರ ಬದುಕನ್ನು ಉಜ್ವಲ ಮಾಡಿದೆ. ಒಂದೊಮ್ಮೆ ಆಕೆ ವಿಮರ್ಶಕರ ವಿಮರ್ಶೆಯ ದಾಳಿಗೆ ಸಿಕ್ಕ ನಟಿ. ಆದರೆ ನಿರಂತರವಾದ ಶ್ರಮದ ಪರಿಣಾಮ ಈಗ ಗೋಲ್ಡನ್  ಲೆಗ್ ಹುಡುಗಿಯಾಗಿದ್ದಾಳೆ. ಲೈಫ್ ಅಂದ್ರೆ ಹೀಗೆ ಅಲ್ವೇ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments