Webdunia - Bharat's app for daily news and videos

Install App

ನಾನೇನಾದರೂ ಎಂಪಿಯಾಗಿ ಆಯ್ಕೆಯಾದರೆ ಪ್ರತಿದಿನ ಪಾರ್ಲಿಮೆಂಟ್ ಗೆ ಹೋಗ್ತೀನಿ

Webdunia
ಬುಧವಾರ, 17 ಸೆಪ್ಟಂಬರ್ 2014 (10:15 IST)
ರಾಜ್ಯಸಭೆಯ ಸದಸ್ಯತ್ವಕ್ಕೆ ಅವಕಾಶ ಸಿಕ್ಕರೆ ಖಂಡಿತವಾಗಿ ತಾನು ಅದರತ್ತ ಆದ್ಯತೆ ನೀಡುವುದಾಗಿ ಹೇಳಿದ್ದಾರೆ ಅಮೀರ್ ಖಾನ್. ರಾಷ್ಟ್ರಪತಿ ಕೋಟಾದಲ್ಲಿ ಎಂಪಿಯಾದ ಸಚಿನ್, ರೇಖಾರಂತೆ ನೀವು ಸಹಿತ ಆಯ್ಕೆಯಾಗಲು ಆಶಿಸುತ್ತಿರಾ ಎನ್ನುವ ಪತ್ರಿಕಾ ಪ್ರತಿನಿಧಿಗಳ ಮಾತಿಗೆ ಉತ್ತರಿಸಲು ನಿರಾಕರಿಸಿದ ಅಮೀರ್ ರೇಖಾ ಮತ್ತು ಸಚಿನ್ ಇಬ್ಬರು ತನ್ನ ಉತ್ತಮ ಸ್ನೇಹಿತರು ಎನ್ನುವ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 
 
ರಾಜ್ಯ ಸಭೆಗೆ ಆಯ್ಕೆಯಾದರೆ ಆ ಸಮಯದಲ್ಲಿ ಸಮಾಜಕ್ಕೆ ಯಾವ ರೀತಿಯ ಸಹಾಯ ಮಾಡ ಬಹುದು ಎನ್ನುವ ಬಗ್ಗೆ ಆಲೋಚಿಸುತ್ತೇನೆ , ಅಂತಹ ಅವಕಾಶ ಬಂದರೆ ಖಂಡಿತ ಅದರ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ ಎಂದು ಹೇಳುವುದರ ಮೂಲಕ ಇಂಡೈರೆಕ್ಟಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ ಆಮೀರ್. ತಾನೇನಾದರು ಎಂಪಿಯಾಗಿ ಆಯ್ಕೆ ಆದರೆ ತಪ್ಪದೆ ಪ್ರತಿದಿನ ಅಂದರೆ ಸೆಷನ್ ನಡೆಯುವಾಗ ತಪ್ಪದೆ ಪಾರ್ಲಿಮೆಂಟ್ ಗೆ ಹೋಗೆ ಹೋಗ್ತೀನಿ ಎನ್ನುವ ಆಣೆಪ್ರಮಾಣ ಮಾಡಿದ್ದಾರೆ ಅಮೀರ್. ಈ ಆಣೆಗೆ ಬೆರಗಾಗಿ ಹಾಗೂ ಮನ ಕರಗಿ ಅವರಿಗೆ ಅವಕಾಶ ನೀಡುವ ಮನಸ್ಸು ರಾಷ್ಟ್ರಪತಿಗಳಿಗೆ ಆ ದೇವರು ನೀಡಲಿ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments