Webdunia - Bharat's app for daily news and videos

Install App

ರಾಮ್ ಗೋಪಾಲ್ ವರ್ಮ ಮೇಲೆ ಕೇಸ್ ದಾಖಲು ...

Webdunia
ಬುಧವಾರ, 3 ಸೆಪ್ಟಂಬರ್ 2014 (09:13 IST)
ನಿನ್ನೆ ನಾವು ಬಾಲಿವುಡ್ ನ ವಿಲಕ್ಷಣ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಬಗ್ಗೆ ಹೇಳಿದ್ದೆವು. ಅವರು ಅನೇಕ ರೀತಿಯಲ್ಲಿ ದೇವರಿಗಿಂತ ದೆವ್ವ ಒಳ್ಳೆಯದು ಎನ್ನುವ ನಂಬಿಕೆಯನ್ನು ಹೊಂದಿರುವ ನಿರ್ದೇಶಕ. ಆದರೆ ಆತನ  ಯಾವ ದೆವ್ವವು ಗೆಲುವು ನೀಡಿಲ್ಲ ಎನ್ನುವ ಸತ್ಯ ತಡವಾಗಿ ಗೊತ್ತಾಗಿ, ಅದರ ಆತ  ಟ್ವಿಟ್ ಮಾಡಿ  ಹೇಳಿದ್ದು ಹಳೆಯ ಕಥೆ. ಸದಾ ವಿವಾದಗಳತ್ತ ತನ್ನ ಗಮನ ಕೊಟ್ಟಿರುವ ಈ ನಿರ್ದೇಶಕ ಗಣೇಶ ಚತುರ್ಥಿಯಂದು ಮಾಡಿದ ಟ್ವಿಟ್  ನಿಂದ ಕೋರ್ಟ್ ಮೆಟ್ಟಿಲು ಹತ್ತುವ ಪರಿಸ್ಥಿತಿ ಉಂಟಾಗಿದೆ. ಈತನ ಮೇಲೆ ಬಿಜೆವೈಎಮ್ ಕಾರ್ಯದರ್ಶಿ ಗೋಪಾಲ್ ಕೇಸ್ ಹಾಕಿದ್ದಾರೆ. ಶಾಹಿನಾಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಕೇಸ್ ನಮೂದಾಗಿದೆ. 
 
ಅಂದು ಆತ ಇಂದು  ಗಣೇಶ ಹುಟ್ಟಿದ ದಿನ... ಆತನ ತಂದೆ ಶಿವ  ತಲೆ ಕತ್ತರಿಸಿದ ದಿನ ಎಲ್ಲರಿಗೂ ಶುಭಾಶಯಗಳು ಎಂದು ಟ್ವೀಟಿಸಿದ್ದರು.  ಇದು  ಗಣೇಶ ಭಕ್ತರ  ಮನಕ್ಕೆ ನೋವು ಉಂಟಾಗಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಆತನ ಮೇಲೆ ಫಿರ್ಯಾದು ಮಾಡಿದ್ದಾರೆ ಗೋಪಾಲ್. ಇಂತಹ ವಿಲಕ್ಷಣ ಮಂದಿಯನ್ನು ನೋಡಿ ಇರಲಾರದೆ ಇರುವೆ ಬಿಟ್ಟುಕೊಂಡ ಎನ್ನುವ ಗಾದೆಯನ್ನು ನಮ್ಮ ಪೂರ್ವಿಕರು ಹೇಳಿರ  ಬೇಕು !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments