Webdunia - Bharat's app for daily news and videos

Install App

ಸಿನಿಮಾಗೆಂದು ಎಂತಹ ಕಷ್ಟ ಬೇಕಾದ್ರೂ ಪಡ್ತೀನಿ.. ಎಷ್ಟೇ ಗಾಯ ಅದ್ರು ತಡೆದು ಕೊಳ್ತೀನಿ

Webdunia
ಬುಧವಾರ, 3 ಸೆಪ್ಟಂಬರ್ 2014 (09:11 IST)
ಅಂದು ಬಿಪಾಸ ಬಸು ಸಿದ್ಧವಾಗಿ ಶೂಟಿಂಗ್ ಲೋಕೇಶನ್  ಗೆ ಹೋದರು. ಅದರ ಬಗ್ಗೆಯೇ ಆಕೆ ಚಿಂತಿಸುತ್ತಾ ಇದ್ದರು. ಅದಕ್ಕೆ ಕಾರಣ ಅಂದು ಆ ಚಿತ್ರದಲ್ಲಿ ನಿರ್ದೇಶಕ ವಿಕ್ರಮ್ ಭಟ್ ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ಚಿತ್ರೀಅರನ ಮಾಡುವ ಯೋಜನೆ ಹಾಕಿಕೊಂಡಿದ್ದರು. 
 
 ಆತನ ನಿರ್ದೇಶನದ ಚಿತ್ರ  ಕ್ರಿಯೇಚರ್ ತ್ರಿಡಿ . ಈ ಚಿತ್ರದ ಶೂಟಿಂಗ್ ನಲ್ಲಿ ನಡೆದ  ಸಾಹಸ ದೃಶ್ಯದಲ್ಲಿ ಆಕೆಗೆ ಸಾಕಷ್ಟು ಗಾಯಗಳು ಆಯ್ತು. ಅದರಲ್ಲೂ ಮುಖ್ಯವಾಗಿ ಆಕೆಯ ಗುಲಾಬಿ ಕೆನ್ನೆಯ ಮೇಲೆ ಗಾಯಗಳಾಯ್ತು.
 
ಆದಿನ ಅಂತೂ ಇಂತೂ ಶೂಟಿಂಗ್ ಪೂರ್ಣ ಮಾಡಿ ಮನೆಗೆ  ಹೋದಳು ಆ ಚೆಲುವೆ. ಮಾರನೆಯ ದಿನ ಆಕೆಗೆ ಸಂಬಂಧಪಟ್ಟಂತೆ ಕ್ಲೋಸ್ ಅಪ್ ತೆಗೆಯ ಬೇಕು ಎನ್ನುವ ನಿರ್ಧಾರಕ್ಕೆ ಬಂದರಂತೆ ವಿಕ್ರಮ್. ಆದರೆ ಆಕೆಯ ಗುಲಾಬಿ ಕೆನ್ನೆಯ ಮೇಲೆ ಇದ್ದ ಗೆರೆಗಳು ಕ್ಯಾಮರ ಕಣ್ಣಿಂದ ಮರೆ ಆಗಲಿಲ್ಲ. ಮತ್ತೊಮ್ಮೆ ಆಕೆ ಮೇಕಪ್ ಡೋಸ್ ಹೆಚ್ಚು ಮಾಡಿದಾಗ ಆ ಗಾಯ ಮತ್ತಷ್ಟು ಜಾಸ್ತಿ ಆಯ್ತಂತೆ. ಈ ವಿಷಯ ಹೇಳುತ್ತಾ ಆ ಚೆಲುವೆ ಫೈಟ್ಸ್ ಸೀನ್ ಗಳಲ್ಲಿ ನಟಿಸಲು ನಾನು ಎಂದಿಗೂ ಭಯ ಪಡಲ್ಲ. ಗಾಯ ಆದರು ಹೆದರಲ್ಲ. ಸಿನಿಮಾಗಾಗಿ ನನ್ನ ದೇಹವನ್ನು ಎಂತಹ   ಕಷ್ಟಕ್ಕೆ ಬೇಕಾದರೂ ತೊಡಗಿಸಿ ಕೊಳ್ಳಲು ಸಿದ್ಧ ಎನ್ನುತ್ತಾ  ತನ್ನ ವೃತ್ತಿ ಪರತೆ ಮೆರೆದಿದ್ದಾಳೆ ಈ ಚೆಲುವೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments