Webdunia - Bharat's app for daily news and videos

Install App

ಹೊಸ ಪ್ರತಿಭೆಗಳನ್ನು ನನ್ನ ಚಿತ್ರಗಳ ಮೂಲಕ ಬೆಳೆಸುತ್ತೀನಿ...

Webdunia
ಸೋಮವಾರ, 1 ಸೆಪ್ಟಂಬರ್ 2014 (09:30 IST)
ಹೊಸಬರಿಗೆ ಅಧಿಕ ಅವಕಾಶ   ಕಲ್ಪಿಸಿಕೊಡುವುದಾಗಿ ನಟಿ ಪ್ರಿಯಾಂಕ ಚೋಪ್ರ ಹೇಳಿದ್ದಾರೆ. ಹೊಸ ನಿರ್ದೇಶಕರು,  ಸಂಭಾಷಣೆಕಾರರು ,ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವತ್ತ ತಮ್ಮ ಆದ್ಯತೆ ಎಂದು ಬಾಲಿವುಡ್ ನಟಿ ಹಾಗೂ  ಈ ಚಿತ್ರದ ಮೂಲಕ ನಿರ್ಮಾಪಕಿ ಆಗಿದ್ದಾರೆ ಪಿಗ್ಗಿಚಾಪ್ಸ್. ಮಧುರ ಭಂಡಾರ್ಕರ್  ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೇಡಂಜಿ ಎನ್ನುವ ಹೆಸರಿನ ಚಿತ್ರಕ್ಕೆ ಈಕೆ ನಿರ್ಮಾಪಕಿ ಆಗಿದ್ದಾರೆ. ಪ್ರಮುಖ ಪಾತ್ರಧಾರಿ ಆಗಿರುವ ಪ್ರಿಯಾಂಕ, ಇದರ ಬಗ್ಗೆ ಹೇಳೋದಿಷ್ಟೇ ನಿರ್ಮಾಪಕಿಯಾಗಿ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸುವ ಆಶಯ ನನ್ನದಾಗಿದೆ.ನಿರ್ಮಾಪಕಿ ಆಗ ಬೇಕು ಎನ್ನುವ ಕನಸಿತ್ತು, ಆದರೆ ನಾನು ನಟಿಸುವ ಚಿತ್ರದಲ್ಲೇ ನಿರ್ಮಾಪಕಿ ಆಗ್ತೀನಿ ಎಂದು ತಿಳಿದಿರಲಿಲ್ಲ. 
 
ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಆದ ಈ ಚೆಲುವೆ ಆ ಬಳಿಕ ನಟಿ, ಹಾಡುಗಾರ್ತಿ ಯಾಗಿ ತಮ್ಮ ಪ್ರತಿಭೆ ತೋರಿದ್ದರು. ಈಗ  ನಿರ್ಮಾಪಕಿಯಾಗಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವತ್ತ  ತಮ್ಮ ಗಮನ ನೆಟ್ಟಿದ್ದಾರೆ. ಭವಿಷ್ಯದಲ್ಲಿ ತಾನು ನಿರ್ಮಾಪಕಿಯಾಗಿ ಉಳಿಯುತ್ತಿನೋ ಅಥವಾ ಸಂಗೀತ ನಿರ್ದೇಶಕಿಯಾಗಿ ಬದಲಾಗುತ್ತೇನೋ ಗೊತ್ತಿಲ್ಲ, ಆದರೆ ಈಗ ಮಾತ್ರ ನಟಿಯಾಗಿರಲು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ. ಮೇಡಂಜಿ ಚಿತ್ರ ಒಂದು ಐಟಂ ಗರ್ಲ್ ಜೀವನ ಕಥೆಯನ್ನು ಹೊಂದಿದೆ. ಆಕೆ ಆ ವೃತ್ತಿಯ ಬಳಿಕ ಹೇಗೆ ರಾಜಕೀಯನಾಯಕಿಯಾಗಿ ಬೆಳೆಯುತ್ತಾಳೆ ಎನ್ನುವ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ತಿಳಿಸಿದ್ದಾರೆ ಪ್ರಿಯಾಂಕ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments