Webdunia - Bharat's app for daily news and videos

Install App

ಅಂದು ಶ್ರೀದೇವಿ ರೋಜ ಇಂದು ಶ್ರುತಿ ಹಾಸನ್ ಸಿಗಪ್ಪು ರೋಜಾ ಕಥೆ !

Webdunia
ಶುಕ್ರವಾರ, 29 ಆಗಸ್ಟ್ 2014 (11:13 IST)
ಒಂದು ಕಾಲದಲ್ಲಿ ದಕ್ಷಿಣ ಭಾರತವಲ್ಲ ಉತ್ತರ ಭಾರತದ ಚಿತ್ರರಂಗವನ್ನು ಆಳಿದ ನಟಿ ಶ್ರೀದೇವಿ. ಆಕೆ ನಟಿಸಿ ಮತ್ತು ನಿರ್ದೇಶಕ ಭಾರತೀರಾಜ ನಿರ್ದೇಶನದ ಚಿತ್ರ ಎರ್ರಗುಲಾಬಿಲು ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಕ್ಸಸ್ ಹವಾ ಇನ್ನು ಇದೆ. ಸುಮಾರು 35 ವರ್ಷಗಳಾದರೂ ಸಹಿತ ಆ ಚಿತ್ರದ ಬಗ್ಗೆ ಜನಕ್ಕಿರುವಂತಹ ಕ್ರೇಜ್ ಕಡಿಮೆ ಆಗಿಲ್ಲ ಎಂದೇ ಹೇಳ ಬಹುದಾಗಿದೆ.
 
ಒಂದು ನೈಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಆ ಚಿತ್ರದಲ್ಲಿ ಭಾರತಿರಾಜ ಅವರು ಕಮಲ್ ಹಾಸನ್ ಅವರಿಗೆ ನೆಗಟಿವ್ ಶೆಡ್ ನೀಡಿ ಆ ಮುಖಾಂತರ ಸೂಪಹಿತ್ ಚಿತ್ರ ನೀಡಿದ್ದಲ್ಲದೆ ಕಮಲ್  ಹಾಸನ್ ಅವರ ತಾರ  ಬದುಕಿನ ಮೈಲುಗಲ್ಲಿನ   ಚಿತ್ರವಾಗಿ ಮಾಡಿದ್ದು ಇತಿಹಾಸ.  ಈಗ ಆ ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡುವತ್ತ ಗಮನ ನೆಟ್ಟಿದ್ದಾರೆ ಎನ್ನುವ ಸುದ್ದಿ ಈಗ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. 
1978  ರಲ್ಲಿ ಸಿಗಪ್ಪು ರೋಜಾಕಲ್  ಎನ್ನುವ ಹೆಸರಲ್ಲಿ   ಬಿಡುಗಡೆ ಆದ ಈ ಚಿತ್ರವನ್ನು ಪುನರ್ ನಿರ್ಮಾಣ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಭಾರತಿರಾಜ ಅವರ ಪುತ್ರ ಮನೋಜ್ ರಾಜ ಅವರು. ಅವರು ಈ ಚಿತ್ರದಲ್ಲಿ ಶ್ರೀದೇವಿ ಜಾಗದಲ್ಲಿ ಕಮಲ್ ಪುತ್ರಿ ಶ್ರುತಿ ಹಾಸನ್ ಅವರನ್ನು ಹಾಕಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 
 
ಈ ಚಿತ್ರದಲ್ಲಿ ನಟಿಸಲೆಂದು ಶ್ರುತಿ  ಕೆಲವೊಂದು ಟಿಪ್ಸ್ ಶ್ರೀದೇವಿ ಬಳಿ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದಾಳಂತೆ ಈ ಚೆಲುವೆ. ಒಂದೊಮ್ಮೆ ಶ್ರೀದೇವಿ ತಾರ ಬದುಕನ್ನು ಉಜ್ವಲ ಮಾಡಿದ ಈ ಚಿತ್ರ ಶ್ರುತಿಗೆ ಎಂತಹ ಸಕ್ಸಸ್ ನೀಡುತ್ತದೆಯೋ ಕಾದು ನೋಡುವ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments