Webdunia - Bharat's app for daily news and videos

Install App

ಸೈಫ್ ಪದ್ಮಶ್ರೀ ಪ್ರಶಸ್ತಿ ವಿವಾದದ ಬಗ್ಗೆ ಸತ್ಯ ಹೇಳಿದ ಬೇಗಂ ಕರೀನ

Webdunia
ಬುಧವಾರ, 13 ಆಗಸ್ಟ್ 2014 (10:13 IST)
ಸೈಫ್ ಅಲಿ ಖಾನ್  ಹೆಂಡತಿ ಹಾಗು ಬಾಲಿವುಡ್ ತಾರೆ ಕರೀನ ಕಪೂರ್ ಖಾನ್ ಅಂತೂ ತಮ್ಮ ಪತಿಯ ಪದ್ಮಶ್ರೀ ಪ್ರಶಸ್ತಿ ವಿವಾದದ  ಬಗ್ಗೆ ಪ್ರತಿಕ್ರಿಯೆ  ತೋರಿದ್ದಾರೆ. ಅವೆಲ್ಲ ಸುಳ್ಳು ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನು ಅಧಿಕಾರಿಗಳು ತಮಗೆ ತಿಳಿಸಿದ್ದಾರೆ. ಯಾವುದೋ ಒಂದು ವಿವಾದದ ಕಾರಣದಿಂದ ಅವರ ಈ ಅತ್ಯುನ್ನತ ಪ್ರಶಸ್ತಿಯನ್ನು ಹಿಂದೆ ಪಡೆಯಲಾಗುವುದು ಎನ್ನುವ ಸುದ್ದಿ ಹರಡಿತ್ತು.  ಸೈಫ್ ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆಗೆ  2010 ರಲ್ಲಿ ಈ ಪ್ರಶಸ್ತಿ ಸಿಕ್ಕಿತ್ತು.
 
ಸೈಫ್ ಹೋಗಿದ್ದ ಹೋಟೆಲ್ ಒಂದರಲ್ಲಿ ಅದೂ ಅಲ್ಲಿಗೆ ಊಟಕ್ಕೆ ಬಂದಿದ್ದ ವ್ಯಕ್ತಿ ಒಬ್ಬರ ಮೇಲೆ ನಡೆಸಿದ ದಾಳಿಯನ್ನು ಮುಂದೆ ಇಟ್ಟು  ಸೈಫ್ ಅವರ ಪ್ರಶಸ್ತಿಯನ್ನು ಹಿಂದೆ ಪಡೆಯ ಬೇಕು ಎನ್ನುವ ದೂರು ನೀಡಿದ್ದರು ಅಗರ್ ವಾಲ್ ಎನ್ನುವಾತ. ಈ ಸುದ್ದಿ  ಎಲ್ಲೆಡೆ ಹರಡಿತ್ತು.ಆದರೇ ಅವೆಲ್ಲಾ ಸತ್ಯಕ್ಕೆ ಹತ್ತಿರವಾದುದಲ್ಲ ಎಂದು ಬೇಗಂ ಹೇಳಿದ್ದಾರೆ. ಅಂತೂ ಸೈಫ್ ಅವಾರ್ಡ್ ಅವರ ಹತ್ರಾನೆ ಇರುತ್ತೆ ಅಂತ ಆಯ್ತು !  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments