Webdunia - Bharat's app for daily news and videos

Install App

ಮಾನವತೆ ಯಿಂದ ರೀಲ್ ಮಾತ್ರವಲ್ಲ ರಿಯಲ್ಲಾಗಿ ಆದರು ಹೀರೋ ಹೃತಿಕ್ ರೋಶನ್

Webdunia
ಗುರುವಾರ, 24 ಜುಲೈ 2014 (09:34 IST)
ಅಗ್ನಿ ಅನಾಹುತದಿಂದ ಮುಂಬೈ ನಲ್ಲಿ ಮರಣಿಸಿದ ಅಧಿಕಾರಿ ಕುಟುಂಬಕ್ಕೆ ಬಾಲಿವುಡ್ ನ ಪ್ರಖ್ಯಾತ ನಟ ಹೃತಿಕ್ ರೋಶನ್ ಸಹಾಯ ಮಾಡಿದ್ದಾರೆ. ಆ ಕುಟುಂಬ ಆಸರೆಯಾಗಿ ನಿಲ್ಲಲು ಅವರು ಮುಂದೆ ಬಂದಿದ್ದಾರೆ. ಸಾಮಾನ್ಯವಾಗಿ ಚಿತ್ರಗಳ ಮುಖಾಂತರ ಒಳ್ಳೆಯತನವನ್ನು ತೋರುವ ಅನೇಕ ಬಣ್ಣದ ಮಂದಿ ನಿಜ ಬದುಕಲ್ಲಿ ನಮ್ಮಂತೆ ಸಾಮಾನ್ಯ ಮನುಷ್ಯರಾಗಿ ಇರುತ್ತಾರೆ.
 
 ಇತ್ತೀಚೆಗೆ ನಡೆದ ಅಗ್ನಿ ಅನಾಹುತದ ಸಮಯದಲ್ಲಿ ಅಲ್ಲಿ ಕರ್ತವ್ಯ ನಿರತವಾಗಿದ್ದ ಅಧಿಕಾರಿ ನಿತಿನ್ ಯೆವ್ಲೆಕರ್  ಕುಟುಂಬಕ್ಕೆ ಹೃತಿಕ್ ಆರ್ಥಿಕ ಸಹಾಯು ಮಾಡುವುದರ ಜೊತೆಗೆ ಆ ಕುಟುಂಬ ಸದಸ್ಯರಿಗೆ ಸಾಂತ್ವನ ನೀಡಿದ್ದಾರೆ ಹೃತಿಕ್. ಕಳೆದ ಶುಕ್ರವಾರ ಅಂಧೇರಿಯಲ್ಲಿ ಇರುವ ಲೋಟಸ್ ಬಿಸಿನೆಸ್ ಪಾರ್ಕ್ ನಲ್ಲಿದ್ದ 22  ಅಂತಸ್ತುಗಳ ಕಟ್ಟದಲ್ಲಿ ಅಗ್ನಿ ಅನಾಹುತ ಆಗಿತ್ತು. . 
 
.........ಇನ್ನು ಇದೆ. ಮುಂದೆ ಓದಿ. 
 
 

ಈ ಕಟ್ಟದಲ್ಲಿ ಹೃತಿಕ್ ಅವರ ಐದು ಪ್ಲೋರ್ ಗಳಿವೆ. ಈ ಅನಾಹುತದಲ್ಲಿ ಅಗ್ನಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿತಿನ್ ಸಾಕಷ್ಟು ಶ್ರಮ ವಹಿಸಿದ್ದರು. ಆದರೆ ಅಂತಿಮವಾಗಿ ಅವರು ಸಾವನ್ನು ಅಪ್ಪುವ ಪರಿಸ್ಥತಿ ಉಂಟಾಗಿತ್ತು. ನಿತಿನ್ ಅವರ ಕುಟುಂಬಕ್ಕೆ 15  ಲಕ್ಷಗಳ ಆರ್ಥಿಕ ಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ. ಆದರೆ ಮಾಧ್ಯಮದ ಮುಂದೆ ಕೊಟ್ಟ ಬಗ್ಗೆ ಹೇಳಿಲ್ಲ. 
 
ನಮಗೆ ಅಗತ್ಯ ಇರುವಾಗ ಬೇರೆಯವರ ಬಳಿ ಸಹಾಯ ಯಾಚಿಸುವುದು ಸಹಜ. ಅದೇರೀತಿ ನಾವು ಸಹ ಅಗತ್ಯ ಇರುವವರಿಗೆ ಸಹಾಯ ಮಾಡ ಬೇಕು ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ ಹೃತಿಕ್ . 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments