Webdunia - Bharat's app for daily news and videos

Install App

ಕರಣ್- ಬಿಪಾಶಾ ಬಸು ಅವರಲ್ಲಿ ಕ್ಷಮೆಯಾಚಿಸಿದ ಯುವರಾಜ್ ಸಿಂಗ್

Webdunia
ಗುರುವಾರ, 5 ಮೇ 2016 (15:54 IST)
ಮೊನ್ನೆಯಷ್ಟೇ ಬಾಲಿವುಡ್ ನ ಹಾಟ್ ಜೋಡಿ ಕರಣ್ ಸಿಂಗ್ ಗ್ರೋವರ್ ಹಾಗೂ ಬಿಪಾಶಾ ಬು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್ ನ ಈ ಜೋಡಿ ಹಕ್ಕಿಗಳ ವಿವಾಹಕ್ಕೆ ಅನೇಕ ಬಾಲಿವುಡ್ ತಾರೆಯರು ಸಾಕ್ಷಿಯಾಗಿದ್. ಹೀಗಿರುವಾಗಲೇ ಕ್ರಿಕೆಟಿಗ ಸಿಕ್ಕರ್ ಸಿಂಗ್ ಯುವರಾಜ್ ಸಿಂಗ್ ಅವರು ಇಬ್ಬರ ಕ್ಷಮೆಯಾಚಿಸಿದ್ದಾರೆ.
ಅರೇ! ಯುವರಾಜ್ ಸಿಂಗ್ ಅವರು ಕರಣ್ ಹಾಗೂ ಬಿಪಾಶಾ ಅವರಲ್ಲಿ ಕ್ಷಮೆಯಾಚಿಸುವಂತಹ ತಪ್ಪು ಏನ್ ಮಾಡಿದ್ರಪ್ಪ ಅಂತಾ ನೀವು ಯೋಚನ ಮಾಡುತ್ತಿದ್ದೀರಾ. ಅಂದ್ಹಾಗೆ ಆಗಿದ್ದು ಇಷ್ಟೇ. ಮೊನ್ನೆ ನಡೆದ ಬಿಪಾಶಾ ಹಾಗೂ ಕರಣ್ ಗ್ರವರ್ ಅವರ ವಿವಾಹಕ್ಕೆ ಹಾಗೇ ಆರತಕ್ಷತೆ ಎರಡೂ ಕಾರ್ಯಕ್ರಮಗಳಿಗೂ ಕೂಡ ಕ್ರಿಕೆಟಿಗ ಯುವರಾಜ್ ಸಿಂಗ್ ಮಾತ್ರ ಆಗಮಿಸಿರಲಿಲ್ಲ.
 
ಹಾಗಾಗಿ ವಿವಾಹಕ್ಕೆ ಬಾರದೇ ಇರೋದಕ್ಕೆ ಯುವಿ ಕ್ಷಮೆಯಾಚಿಸಿದ್ದಾರೆ.ಸದ್ಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದಾರಾಬಾದ್ ಪರ ಆಡುತ್ತಿರುವ ಯುವಿ ಬ್ಯುಸಿಯಾಗಿದ್ದದ್ದರಿಂದ ನನಗೆ ವಿವಾಹಕ್ಕೆ ಬರೋದಕ್ಕೆ ಸಾಧ್ಯವಾಗಲಿಲ್ಲ ಅಂದಿದ್ದಾರೆ.
 
ಇನ್ನು ಬಿಪಾಶಾ ಹಾಗೂ ಕರಣ್ ಗ್ರೋವರ್ ಅವರ ವಿವಾಹಕ್ಕೆ ಬಾಲಿವುಡ್ ತಾರೆಯರ ದಂಡೇ ಹರಿದು ಬಂದಿತ್ತು.ಐಶ್ವರ್ ರೈ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಹೀಗೆ ಅನೇಕ ದೊಡ್ಡ ದೊಡ್ಡ ಸ್ಟಾರ್ ಗಳು ವಿವಾಹಕ್ಕೆ ಸಾಕ್ಷಿಯಾಗಿದ್ರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಕೊಟ್ಟ ಮಾತಿನಂತೆ ನಡೆದ ಸಿಎಂ ರೇವಂತ್ ರೆಡ್ಡಿ, ನಾಟು ನಾಟು ಖ್ಯಾತಿಯ ಗಾಯಕನಿಗೆ ₹1 ಕೋಟಿ ಘೋಷಣೆ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments