Webdunia - Bharat's app for daily news and videos

Install App

ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಐಶ್ವರ್ಯಾ ರೈ

Webdunia
ಸೋಮವಾರ, 29 ಫೆಬ್ರವರಿ 2016 (10:59 IST)
ಮೊನ್ನೆಯಷ್ಟೇ ನಟ ಕತ್ರೀನಾ ಕೈಫ್ ತಮ್ಮ ಫಿತೂರ ಸಿನಿಮಾದ ರಿಲೀಸ್ ವೇಳೆ ಫತೇಪುರ್ ಸಿಕ್ರಿಗೆ ಭೇಟಿ ನೀಡಿ ಅರ್ಶೀವಾದ ಪಡೆದುಕೊಂಡು ವಾಪಸ್ಸಾಗಿದ್ದರು. ಇದೀಗ ಐಶ್ವರ್ಯಾ ರೈ ತಮ್ಮ ತಾಯಿ ಹಾಗೂ ಮಗಳು ಆರಾಧ್ಯಳೊಂದಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು.
 
ಶುಕ್ರವಾರ ತಾಯಿ ವೃಂದಾ ರೈ ಹಾಗೂ ಮಗಳು ಆರಾಧ್ಯಳೊಂದಿಗೆ ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಐಶ್ ಕೆಲಕಾಲ ದೇಗುಲದಲ್ಲಿ ಕಳೆದ್ರು. ಅಚ್ಚರಿ ಎಂದರೆ ಹತ್ತು ದಿನಗಳ ಹಿಂದೆ ಕೂಡ ಐಶ್ವರ್ಯಾ ರೈ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ರು. ತಮ್ಮ ಸರಬ್ಜಿತ್ ಸಿನಿಮಾದ ಶೂಟಿಂಗ್ ಅಮೃತಸರದಲ್ಲೇ ನಡೆಯುತ್ತಿರೋದರಿಂದ ಐಶ್ವರ್ಯಾ ದೇವಾಲಯಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ.ಇನ್ನು ಸಿನಿಮಾದ ಶೂಟಿಂಗ್ ಕೊನೆಯ ಹಂತ ತಲುಪಿರೋದರಿಂದ ದೇವರ ದರ್ಶನ ಪಡೆಯೋದಕ್ಕಾಗಿ ಹಾಗೇ ಚಿತ್ರದ ಯಶಸ್ಸಿಗೆ ಪ್ರಾರ್ಥಿಸೋದಕ್ಕಾಗಿ ಅವರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ.
 
ಈಗಾಗಲೇ ಸಿನಿಮಾದ ನಿರ್ದೇಶಕ ಒಮಂಗ್ ಕುಮಾರ್ ಹಾಗೇ ಸಿನಿಮಾದ ತಂತ್ರಜ್ಞರ ತಂಡ ಸಿನಿಮಾದ ಶೂಟಿಂಗ್ ಗಾಗಿ ಅಮೃತಸರದಲ್ಲೇ ಬೀಡು ಬಿಟ್ಟಿದೆ.ಇನ್ನು ಚಿತ್ರತಂಡದ ಇನ್ನು ಅನೇಕರು ಕೂಡ ಸ್ವರ್ಣಮಂದಿರಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments