Webdunia - Bharat's app for daily news and videos

Install App

ಐಫಾ -2017 ಪ್ರಶಸ್ತಿ ಪ್ರಕಟ: ಯಾವ ನಟ-ನಟಿಯರಿಗೆ ಯಾವೆಲ್ಲ ಪ್ರಶಸ್ತಿ...

Webdunia
ಭಾನುವಾರ, 16 ಜುಲೈ 2017 (13:34 IST)
ನ್ಯೂಯಾರ್ಕ್:18ನೇ ಆವೃತ್ತಿಯ ಐಫಾ ಅವಾರ್ಡ್(ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು, 2016 ರ ಪ್ರಶಸ್ತಿ ಪ್ರಕಟಗೊಂಡಿದೆ. 
 
ಸಲ್ಮಾನ್ ಖಾನ್, ಕತ್ರಿನಾ ಕೈಫ್, ಶಾಹಿದ್ ಕಪೂರ್  ಹಾಗೂ ಪತ್ನಿ ಮೀರಾ ರಜಪೂತ್, ಅಲಿಯಾ ಭಟ್, ಸೋನಾಕ್ಷಿ ಸಿನ್ಹಾ ಮತ್ತು ವರುಣ್ ಧವನ್ ಅವರೊಂದಿಗೆ ಬಾಲಿವುಡ್ ನ ಪ್ರಸಿದ್ಧ ವ್ಯಕ್ತಿಗಳು ಕಳೆದ ವರ್ಷದಿಂದ ಚಲನಚಿತ್ರಗಳ ಯಶಸ್ಸನ್ನು ಆಚರಿಸಲು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
 
ಸೋನಮ್ ಕಪೂರ್ ಅಭಿನಯದ ನೀರ್ಜಾ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ನಟ ಶಾಹಿದ್ ಕಪೂರ್ ಉಡ್ತಾ ಪಂಜಾಬ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೆ, ಅದೇ ಚಿತ್ರಕ್ಕಾಗಿ ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
 
ಪ್ರಶಸ್ತಿ ವಿವರ ಈ ಕೆಳಗಿನಂತಿದೆ:
 
ಅತ್ಯುತ್ತಮ ಚಿತ್ರ: ನೀರ್ಜಾ
 
ಅತ್ಯುತ್ತಮ ನಟ: ಶಾಹೀದ್ ಕಪೂರ್- ಉಡ್ತಾ ಪಂಜಾಬ್
 
ಅತ್ಯುತ್ತಮ ನಟಿ : ಆಲಿಯಾ ಭಟ್ - ಉಡ್ತಾ ಪಂಜಾಬ್
 
ಬೆಸ್ಟ್ ಡಿರೆಕ್ಟರ್ : ಅನಿರುದ್ಧ್ ರಾಯ್ - ಪಿಂಕ್
 
ಬೆಸ್ಟ್‌ ಕಾಮಿಕ್‌ ಆ್ಯಕ್ಟರ್‌ : ವರುಣ್‌ ಧವನ್‌  (ಡಿಶೂಮ್) 
 
ಬೆಸ್ಟ್‌ ನೆಗೆಟಿವ್‌ ರೋಲ್‌ : ಜಿಮ್ ಸರ್ಬ್- ನೀರ್ಜಾ 
 
ಸ್ಟೈಲ್‌ ಐಕಾನ್‌ ಆಫ್‌ ದಿ ಇಯರ್‌: ಅಲಿಯಾ ಭಟ್‌ 
 
ವುಮನ್‌ ಆಫ್‌ ದಿ ಇಯರ್‌ : ತಾಪ್ಸಿ ಪನು 
 
ಅತ್ಯುತ್ತಮ ಸಂಗೀತ ನಿರ್ದೇಶಕ : ಪ್ರಥಮ್ - ಏ ದಿಲ್ ಹೈ ಮುಶ್ಕಿಲ್ 
 
ಅತ್ಯುತ್ತಮ ಗೀತರಚನೆಕಾರ : ಅಮಿತಾಬ್ ಭಟ್ಟಾಚಾರ್ಯ -ಏ ದಿಲ್ ಹೈ ಮುಶ್ಕಿಲ್ 
 
ಅತ್ಯುತ್ತಮ ಗಾಯಕ : ಅಮಿತ್ ಮಿಶ್ರಾ - ಬುಲೆಲಿಯಾ- ಏಲ್ ದಿಲ್ ಹೈ ಮುಶ್ಕಿಲ್ 
 
ಅತ್ಯುತ್ತಮ ಗಾಯಕಿ :ತುಳಸಿ ಕುಮಾರ್ (ಏರ್ಲಿಫ್ಟ್) ಮತ್ತು ಕಣಿಕಾ ಕಪೂರ್ (ಉಡ್ತಾ ಪಂಜಾಬ್) 
 
ಭಾರತೀಯ ಸಿನಿಮಾಕ್ಕೆ ವಿಶೇಷ ಕೊಡುಗೆ : ಎ.ಆರ್. ರೆಹಮಾನ್ 
 
ಅತ್ಯುತ್ತಮ ಪೋಷಕ ನಟಿ  : ಶಬಾನಾ ಆಜ್ಮಿ -ನೀರ್ಜಾ 
 
ಅತ್ಯುತ್ತಮ ಪೋಷಕ ನಟ : ಅನುಪಮ್ ಖೇರ್ -ನೀರ್ಜಾ  
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ಬೆನ್ನಲ್ಲೇ ಸೆಷನ್ಸ್‌ ಕೋರ್ಟ್‌ ವಿಚಾರಣೆಗೆ ಹಾಜರಾದ ದರ್ಶನ್‌, ಪವಿತ್ರಾ

ತನ್ನ ಸಿನಿಮಾ ಕೋಟಿ ಕೋಟಿ ಬಾಚಿಕೊಂಡರು ಸರಳತೆಯಲ್ಲಿ ಒಂಚೂರು ಬದಲಾಗದ ರಾಜ್‌ ಬಿ ಶೆಟ್ಟಿ, ಈ ಫೋಟೇನೇ ಸಾಕ್ಷಿ

ಚಿನ್ನ ಸಾಗಿಸಿ ವಿಮಾನದಲ್ಲಿ ಸಿಕ್ಕಿಬಿದ್ದ ರನ್ಯಾ ರಾವ್‌ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ

ವಿಜಯ್ ದೇವರಕೊಂಡ ಬೆನ್ನಲ್ಲೇ ಇಡಿ ಮುಂದೇ ಹಾಜರಾದ ರಾಣಾ ದಗ್ಗುಬಾಟಿ

ವಿಷ್ಣು ಸಮಾಧಿ ನೆಲಸಮ ಬಗ್ಗೆ ಕೊನೆಗೂ ಮಹತ್ವದ ತೀರ್ಮಾನ ಕೈಗೊಂಡ ಕುಟುಂಬ: ಅನಿರುದ್ಧ್ ಹೇಳಿದ್ದೇನು

ಮುಂದಿನ ಸುದ್ದಿ
Show comments