Webdunia - Bharat's app for daily news and videos

Install App

ನೀರ್ ದೋಸೆ ಮೇಲೆ ಕೋಪಮಾಡಿಕೊಂಡಿದ್ದಾರೆ ಹುಚ್ಚ ವೆಂಕಟ್

Webdunia
ಬುಧವಾರ, 3 ಆಗಸ್ಟ್ 2016 (09:01 IST)
ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ ಮೊದಲ ದಿನ ಮನೆಗೆ ಬಂದ ಹೆಣ್ಮಕ್ಕಳಿಗೆ ಹೆಣ್ಣುಮಕ್ಕಲು ಯಾವ ರೀತಿಇರಬೇಕು ಯಾವ ರೀತಿಯ ಬಟ್ಟೆ ಧರಿಸಬೇಕು ಅಂತಾ ಉಪದೇಶ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಹೆಣ್ಣು ಮಕ್ಕಳು ಅಂದ್ರೆ ತಾಯಿ ಸಮಾನ ಅಂತಾ ಪದೇ ಪದೇ ಹೇಳುವ ಹುಚ್ಚ ವೆಂಕಟ್ ಇದೀಗ ಫುಲ್ ಗರಂ ಆಗಿದ್ದಾರೆ.

ಅಂದ್ಹಾಗೆ ಹುಚ್ಚ ವೆಂಕಟ್ ಅವರು ಈ ಪಾಟಿ ಗರಂ ಆಗಿರೋದಕ್ಕೆ ಕಾರಣ ನೀರ್ ದೋಸೆ ಚಿತ್ರದ ಟ್ರೈಲರ್. ಈಗಾಗಲೇ ನೀರ್ ದೋಸೆ ಸಿನಿಮಾದ ಟ್ರೈಲರ್ ನೋಡಿದ ಮಂದಿಯೆಲ್ಲಾ ಅದರಲ್ಲಿರುವ ಡೈಲಾಗ್ ಗಳನ್ನು ಕೇಳಿ ಛೇ! ಅನ್ನುತ್ತಿದ್ದಾರೆ.

ಹೀಗಿರುವಾಗಲೇ ಹುಚ್ಚ  ವೆಂಕಟ್ ಸಿನಿಮಾದ ಡೈಲಾಗ್ ಗಳ ವಿರುದ್ಧ ಗರಂ ಆಗಿದ್ದಾರೆ. ಹೆಣ್ಣುಮಕ್ಕಳನ್ನು ಅಶ್ಲೀಲವಾಗಿ ತೋರಿಸ್ತಿರೋ ಈ ಚಿತ್ರವನ್ನು ಬ್ಯಾನ್ ಮಾಡ್ಬೇಕ್ ಅನ್ನೋದು ಹುಚ್ಚ ವೆಂಕಟ್ ಅವರ  ಡಿಮ್ಯಾಂಡ್.

ಇನ್ನು ನಮ್ಮ ಸಂಸ್ಕೃತಿ, ಸಂಪ್ರದಾಯಗಳಿಗೆ ಈ ಚಿತ್ರ ಕೆಟ್ಟ ಹೆಸರು ತರ್ತಿದೆ ಅನ್ನೋದು ವೆಂಕಟ್ ನೋವು. ಕನ್ನಡಕ್ಕೆ ಸಂಬಂಧಿಸಿದ ಬೇರೆ ವಿಚಾರಗಳ ಬಗ್ಗೆ ಹೋರಾಟ ಮಾಡೋ ಸಂಘಟನೆಗಳು 'ನೀರ್‌ದೋಸೆ' ಚಿತ್ರದ ಬಿಡುಗಡೆಯ ವಿರುದ್ಧವೂ ಹೋರಾಟ ಮಾಡ್ಬೇಕು ಅಂತಾ ವೆಂಕಟ್ ಅಸಮಾಧಾನ ಹೊರಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಮುಂದಿನ ಸುದ್ದಿ
Show comments