Webdunia - Bharat's app for daily news and videos

Install App

ಹೃತಿಕ್ ರೋಷನ್ ಹಾಗೂ ಅಶುತೋಷ್ ನಡುವೆ ಗಲಾಟೆ ನಡೆಯುತ್ತಿರುದ್ಯಾಕೆ?

Webdunia
ಗುರುವಾರ, 25 ಆಗಸ್ಟ್ 2016 (10:25 IST)
ಮೊಹೆಂಜಾದಾರೋ ಸಿನಿಮಾದ ಬಗ್ಗೆ ಹೃತಿಕ್ ರೋಷನ್ ಅವರಿಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ತನಗೊಂದು ಸ್ಪೆಷಲ್ ಇಮೇಜ್ ನ್ನು ತಂದುಕೊಂಡುತ್ತೆ ಅಂತಾ ಅವರು ಅಂದುಕೊಂಡಿದ್ದರು.ಆದ್ರೆ ಸಿನಿಮಾ ರಿಲೀಸ್ ಆದ ಮೇಲೆ ಆ ಎಲ್ಲಾ ನಿರೀಕ್ಷೆಗಳು ಹುಸಿಯಾದವು.


ಇದೇ ಬೇಸರದಲ್ಲಿ ಹೃತಿಕ್ ನಿರ್ದೇಶಕ ಅಶುತೋಷ್ ಅವರಿಗೆ ಹೃತಿಕ್ ಮೆಸೇಜ್ ಮಾಡಿದ್ದರಂತೆ.ಅಲ್ಲದೇ ಸಿನಿಮಾದ ಸೋಲಿಗೆ ನೀವೇ ಕಾರಣ ಅಂತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಇದಕ್ಕೆ ಕೆರಳಿದ ಅಶುತೋಷ್ ತಾವು ಕೂಡ  ಹಾಗೇ ತಿರುಗೇಟು ನೀಡಿದ್ದಾರೆ.ಇದೇ ಜಗಳ ಇಬ್ಬರ ನಡುವೆ ವೈಮನಸ್ಸಿಗೆ ಕಾರಣವಾಗಿದೆ.

ಮೊಹೆಂಜಾದರೋ ಕಾಲದ ಸ ಕಥಾ ಹಂದರವಿರುವ ಈ ಸಿನಿಮಾದಲ್ಲಿ ಹೃತಿಕ್ ತುಂಬಾನೇ ಚೆನ್ನಾಗಿ ಅಭಿನಯಿಸಿದ್ದಾರೆ. ಪೂಜಾ ಹೆಗ್ಡೆ ಮೊದಲ ಬಾರಿಗೆ ಈ ಸಿನಾಮದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಆದ್ರೆ ಸಿನಿಮಾ ರಿಲೀಸ್ ದಿನಾಂಕ ಬದಲಾಯಿಸದ್ದೇ ಸೋಲಿಗೆ ಕಾರಣ ಅಂತಿದ್ದಾರಂತೆ ಹೃತಿಕ್. ಅಕ್ಷಯ್ ಕುಮಾರ್ ಅಭಿನಯದ ರುಸ್ತುಮ್ ಸಿನಿಮಾ ಹಾಗೂ ಮೊಹೆಂಜದಾರೋ ಒಂದೇ ದಿನ ರಿಲೀಸ್ ಆಗಿದ್ದು ಸೋಲಿಗೆ ಕಾರಣ ಅಂತಾ ಹೃತಿಕ್ ಗರಂ ಆಗಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಕೊಟ್ಟ ಬಳಿಕವೂ ಡಿಕೆ ಶಿವಕುಮಾರ್ ಮರೆಯದ ಹಿರಿಯ ನಟಿಯರು

ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಬೆನ್ನಲ್ಲೇ ಕುಟುಂಬಸ್ಥರಿಂದ ಮಹತ್ವದ ನಿರ್ಧಾರ

ಅವಹೇಳನಕಾರಿ ಹೇಳಿಕೆ: ನಾಳೆ ನಟಿ, ಸಂಸದೆ ಕಂಗನಾಗೆ ಮಹತ್ವದ ದಿನ

Exclusive: ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ: ಅನಿರುದ್ಧ ಜತಕರ ಫಸ್ಟ್ ರಿಯಾಕ್ಷನ್

ಕೊನೆಗೂ ವಿಷ್ಣು ಅಭಿಮಾನಿಗಳ ಬಹುದಿನಗಳ ಬೇಡಿಕೆಗೆ ಅಸ್ತು ಎಂದ ಸರ್ಕಾರ

ಮುಂದಿನ ಸುದ್ದಿ
Show comments