Webdunia - Bharat's app for daily news and videos

Install App

ಬಾಲಿವುಡ್ ಸಿನಿರಂಗದವರು ಕೆಟ್ಟುಹೋಗಿದ್ದಾರೆ : ಸುಶ್ಮಿತಾ ಸೇನ್

Webdunia
ಶುಕ್ರವಾರ, 1 ಮೇ 2015 (13:30 IST)
ಹಿಂದಿ ಸಿನಿರಂಗದ ನಟನಟಿಯರು ಕೆಟ್ಟು ಹೋಗಿದ್ದಾರೆ ಎನ್ನುವ ಸತ್ಯವನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್. ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ ಯಾವ ಸ್ಥಳದ ಕಲಾವಿದರಾಗಿರಲಿ ಅವರ ಜೊತೆ ಅತ್ಯಂತ ಗೌರವಯುತವಾಗಿ ನಟಿಸುತ್ತೇನೆ. ಆದರೆ ಬಾಲಿವುಡ್ ನಲ್ಲಿ ಮಾತ್ರ ನಾವು ಹಾಳಾಗಿ ಬಿಟ್ಟಿದ್ದೇವೆ ಎಂದು ಆಕೆ ಹೇಳಿದ್ದಾಳೆ. 
 
ನಾವು ಚೆನ್ನಾಗಿದ್ದರೆ ನಮ್ಮ ಕೆಲಸ ಆಗುತ್ತದೆ. ಕೆಲವು ಕಲಾವಿದರು ಅವರ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿಬಿಡ್ತಾರೆ. ನೂರು ಸಿನಿಮಾ ಮಾಡಿದವರು ಯಾವ ಪಾತ್ರಕ್ಕಾದರೂ ನ್ಯಾಯ ಒದಗಿಸುತ್ತಾರೆ ಎಂದು ಆಕೆ ಹೇಳಿದ್ದಾಳೆ. 
 
 
ಪ್ರಸ್ತುತ ಆಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಶ್ರೀಜಿತ್ ಮುಖರ್ಜಿ ಅವರ ನಿರ್ಮಾಣದ ನಿರ್ಬಾಕ್ (ಮೂಗ )ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆ ಮೇ 1  ಅಂದರೆ ಇಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೈಲರ್  ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿವೆ. ತನ್ನ ತಂದೆ ಮಾತೃಭಾಷೆಯಲ್ಲಿ ಒಂದು ಚಿತ್ರವಾದರೂ ನಟಿಸುವಂತೆ ಹೇಳಿದ್ದರು. ಆದ ಕಾರಣ ತಾನು ತನ್ನ ಮಾತೃಭಾಷೆಯಲ್ಲಿ ಅಭಿನಯಿಸಿದ್ದೇನೆ ಎಂದು ಆಕೆ ಹೇಳಿದ್ದಾರೆ . 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments