Webdunia - Bharat's app for daily news and videos

Install App

ಬಿಎಸ್ಎಫ್ ಯೋಧರೇ ನಿಜವಾದ ಹೀರೋಗಳು ಎಂದ ಅಕ್ಷಯ್ ಕುಮಾರ್

Webdunia
ಬುಧವಾರ, 9 ನವೆಂಬರ್ 2016 (10:14 IST)
ಮುಂಬೈ: ಬಿಎಸ್ಎಫ್ ಯೋಧರೇ ದೇಶದ ನಿಜವಾದ ಹೀರೋಗಳು ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ದೇಶದ ರಕ್ಷಣೆಗಾಗಿ ಜಮ್ಮು ಕಾಶ್ಮೀರದ ಗಡಿಯಲ್ಲಿ ಪ್ರಾಣ ತೆತ್ತ ನೂರಾರು ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಬಿಎಸ್ಎಫ್ ಮುಖ್ಯಸ್ಥರೊಂದಿಗೆ ಅವರು ಬಿಎಸ್ಎಫ್ ಹುತಾತ್ಮ ಯೋಧರ ಸಮಾಧಿ ಸ್ಥಳಗಳಿಗೆ ಭೇಟಿ ನೀಡಿದರು. ಈ ಮೂಲಕ ಕೆಲವು ಸಮಯ ಗಡಿ ಕಾಯುವ ಯೋಧರೊಂದಿಗೆ ಸಮಯ ಕಳೆದರು.

“ನನಗೆ ನಿಮ್ಮನ್ನು ಭೇಟಿ ಮಾಡಲು ಅವಕಾಶ ಸಿಕ್ಕಿರುವುದೇ ಅದೃಷ್ಟ. ನಾನು ರೀಲ್ ಹೀರೋ. ನೀವೆಲ್ಲಾ ರಿಯಲ್ ಹೀರೋಗಳು. ನಾನು ಆಟಿಕೆ ಗನ್ ಗಳೊಂದಿಗೆ ಸೆಣಸಾಡುತ್ತೇನೆ. ನೀವು ನಿಜವಾದ ಗನ್ ಹಿಡಿದು ಶತ್ರುಗಳನ್ನು ಸದೆಬಡಿಯುತ್ತೀರಿ” ಎಂದು ಯೋದರಿಗೆ ಹೇಳಿದರು.

ವಿಶೇಷವೆಂದರೆ ಅಕ್ಷಯ್ ಕುಮಾರ್ ತಂದೆ ಕೂಡಾ ಸೇನೆಯಲ್ಲಿದ್ದರು. ಇತ್ತೀಚೆಗೆ ಉರಿ ದಾಳಿ ನಡೆದ ಮೇಲೆ ಪಾಕ್ ಕಲಾವಿದರ ನಿಷೇಧದ ಚರ್ಚೆ ಬಂದಾಗಲೂ ಅವರು ದೇಶ ಮೊದಲು ಎಂದು ಹೇಳಿಕೆ ನೀಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments