Webdunia - Bharat's app for daily news and videos

Install App

ಹೈದರಾಬಾದ್ ನಲ್ಲಿ ರುದ್ರಮ್ಮ ಚಿನ್ನದ ಆಭರಣಗಳ ಕಳುವು !

Webdunia
ಸೋಮವಾರ, 21 ಜುಲೈ 2014 (12:36 IST)
ಬೆಂಗಳೂರಿನಿಂದ ತಂದಿದ್ದ ಒಂದೂವರೆ ಕಿಲೋಗಳಷ್ಟು ಚಿನ್ನದ ಆಭರಣ ಕಳುವಾಗಿದೆ. ಈ ಘಟನೆ ನಡೆದಿರುವುದು  ಬೇರೆ ಎಲ್ಲೂ ಅಲ್ಲ, ರುದ್ರಮ ದೇವಿ ಚಿತ್ರದ ಶೂಟಿಂಗ್ ಜಾಗದಲ್ಲಿ. ರುದ್ರಮದೇವಿ ಆಂಧ್ರಪ್ರದೇಶ ಆಳಿದ ವೀರರಾಣಿಯ ಕಥೆ ಆಗಿದೆ. ಅರುಂಧತಿ ಖ್ಯಾತಿಯ ರುದ್ರಮದೇವಿ ಪಾತ್ರದಲ್ಲಿ ನಟಿ ಅನುಷ್ಕ ಶೆಟ್ಟಿ ನಟಿಸುತ್ತಾ ಇದ್ದಾಳೆ.


ಹೈದರಾಬಾದ್ ಗೆ ತಂದಿದ್ದ ಈ ಆಭರಣಗಳು  ನಾನಕ್ ರಾಮ್ ಗುಡ್ ಎನ್ನುವ  ಕಡೆ ಇರುವ ರಾಮಾನಾಯಿಡು ಸ್ಟುಡಿಯೋದಲ್ಲಿ  ಈ ಕಳ್ಳತನ ನಡೆದಿದೆ. 



ಶನಿವಾರ ಶೂಟಿಂಗ್ ಸಮಯದಲ್ಲಿ ಈ ಆಭರಣಗಳು ಮಾಯ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಸಿನಿಮಾ ಯೂನಿಟ್ ಸ್ಥಳೀಯ ಗಚ್ಚಿ ಬೌಲಿ ಪೊಲೀಸ್ ಠಾಣೆ ಯಲ್ಲಿ  ದೂರು ನೀಡಲಾಗಿದ್ದು, ಅಲ್ಲಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಈ ಆಭರಣಗಳ ಬೆಲೆ ಸುಮಾರು 45  ಲಕ್ಷಗಳಾಗಿವೆ. ಆ ಸಿನಿಮಾದಲ್ಲಿ ಅನುಷ್ಕಾ ರುದ್ರಮದೇವಿ ಟೈಟಲ್ ರೋಲ್ ನಲ್ಲಿ ನಟಿಸುತ್ತಾ ಇದ್ದಾಳೆ. ವಿಭಿನ್ನ ರೀತಿಯ ಚಿತ್ರಗಳನ್ನು ನೀಡುವ ಗುಣಶೇಖರ್  ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ನಮ್ಮ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ    ಸ್ಟಿರಿಯೋ ಸ್ಕೋಪಿಕ್ ತ್ರಿಡಿಯಲ್ಲಿ ನಿರ್ಮಿತಗೊಂಡಿದೆ.  ಈ ಮುಖಾಂತರವು ಸಹ ವಿಶೇಷತೆ ಪಡೆದಿದೆ  ಸಿನಿಮಾ ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments