Webdunia - Bharat's app for daily news and videos

Install App

ರೈತ ಸಮೂಹಕ್ಕೆ ಸೇರಿದ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ , ಅಭಿಷೇಕ್...

Webdunia
ಬುಧವಾರ, 17 ಡಿಸೆಂಬರ್ 2014 (17:50 IST)
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಮತ್ತೆ ಉತ್ತರಪ್ರದೇಶದಲ್ಲಿ ಪುನಃ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ. 
ರಾಜಧಾನಿ ಲಖನೌನಿಂದ 23 ಕೀಲೋ ಮೀಟರ್ ದೂರದಲ್ಲಿರುವ ಮುಜಫ್ಫರ್ ನಗರದ  ಕಾಕೋರಿ ಎಂಬ ಹಳ್ಳಿಯಲ್ಲಿ ತಂದೆ- ಮಗ ಇಬ್ಬರು ಸೇರಿ 3.2 ಎಕರೆ ಭೂಮಿಯನ್ನು ಕೊಂಡು ಕೊಂಡಿದ್ದಾರೆ. 
 
ಮಂಗಳವಾರ ಲಖನೌನಲ್ಲಿರುವ ಸಬ್- ರಿಜಿಸ್ಟ್ರರ್ ಕಚೇರಿಯಲ್ಲಿ ಖರೀದಿಸಿದ ಭೂಮಿಯ ದಾಖಲಾತಿಗೆ ಸಂಬಂಧಿಸಿದ ಕೆಲಸಗಳನ್ನು ಪೂರೈಸಲಾಯಿತು.  ಬಚ್ಚನ್‌ಗಳ ಪರವಾಗಿ ವಕೀಲರಾದ ವಿಶಾಲ್ ಮಲ್ಲೋತ್ರಾ ಮತ್ತು  ರಾಜೇಶ್ ಯಾದವ್ ಹಾಜರಿದ್ದರು. 
 
ರೈತರಾಗಬೇಕೆಂಬ ಬಚ್ಚನ್ ಬಯಕೆ ಇಂದು ನಿನ್ನೆಯದಲ್ಲ.  2010ರಲ್ಲಿ ಅವರು ಪತ್ನಿ ಜಯಾ ಬಚ್ಚನ್ ಜತೆ ಇದೇ ಹಳ್ಳಿಯಲ್ಲಿ 10 ಎಕರೆ ಭೂಮಿಯನ್ನು ಖರೀದಿಸಿದ್ದರು. 
 
ಕಳೆದ 2010ರ ಅವಧಿಯಲ್ಲಿ ಅಮಿತಾಬ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅದೇ ಗ್ರಾಮದಲ್ಲಿ ಸುಮಾರು 10 ಎಕರೆ ಭೂಮಿಯನ್ನು ಖರೀದಿಸಿದ್ದರು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments