ಎಲ್ಲಿ ಮುತ್ತಿನ ಸುರಿಮಳೆಯ ದೃಶ್ಯಗಳು ಇರುತ್ತದೆಯೋ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂದು ಹೇಳಿರುವವರು ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ನಿರ್ಮಾಪಕ - ನಿರ್ದೇಶಕ ಕರಣ್ ಜೋಹರ್.ತೆರೆಯ ಮೇಲೆ ಮುತ್ತು ನೀಡುವ ದೃಶ್ಯಗಳು ಹೆಚ್ಚಾಗಿದ್ದರೆ ಆಗ ಉತ್ತಮವಾಗಿ ಯಶಸ್ಸು ಪಡೆಯ ಬಹುದು ಎನ್ನುವ ಸತ್ಯ ಬಿಚ್ಚಿಟ್ಟಿದ್ದಾರೆ ಕರಣ್.
ಅವರು ಹೈವೇ ಹೀರೋಯಿನ್ ಅಳಿಯ ಭಟ್ ಮೇಲೆ 2ಸ್ವೀಟ್ ಚಿತ್ರದ ಮುಖಾಂತರ ಮತ್ತೆ ಇಂತಹ ಪ್ರಯೋಗಕ್ಕೆ ಸಿದ್ಧ ಆಗಿದ್ದಾರೆ.
2012 ರಲ್ಲಿ ಕರಣ್ ಜೋಹರ್ ನಿರ್ಮಿಸಿದ ಸ್ಟೂಡೆಂಟ್ಸ್ ಆಫ್ ದಿ ಇಯರ್ ಚಿತ್ರದಲ್ಲಿ ಆಲಿಯ ಸಿದ್ಧಾರ್ಥ್ ಮಲ್ಹೋತ್ರ ನಟಿಸಿದ್ದರು. ಅವರ ಕೈಲಿ ಕರಣ್ ಮುತ್ತಿನಾಟ ಆಡಿಸಿದ್ದರು.
PR
ಆಗ ಸಿಕ್ಕಾಪಟ್ಟೆ ಗಳಿಕೆಯನ್ನು ಸಹ ಪಡೆದಿದ್ದರು. ಈಗ ಮತ್ತೆ ಕರಣ್ ಅಂತಹ ಪ್ರಯೋಗಕ್ಕೆ ಸಿದ್ಧ ಆಗಿದ್ದಾರೆ ತಮ್ಮ ಹೊಸ ಚಿತ್ರದ ಮೂಲಕ!
ಆಲಿಯಾ ನಿರ್ದೇಶಕ ಅಭಿಷೇಕ್ ವರ್ಮನ್ ಜೊತೆ ನಟ ಅರ್ಜುನ್ ಕಪೂರ್ ಜೊತೆ ನಡೆಸಿರುವ ಪ್ರೀತಿಯಾಟದ ಬಗ್ಗೆ ಕೇಳಿದರೆ ಕರಣ್ ನನಗೆ ಅದ್ಯಾವುದು ಗೊತ್ತಿಲ್ಲ ಎಂದು ಹೇ;ಇ ಸುಮ್ಮನಾಗುತ್ತಾರೆ. ಅದು ಸರೀನೆ ಅನ್ನಿ ಅವರಿಗ್ಯಾಕೆ ಬೇಕು ಅಳಿಯ ಪರ್ಸನಲ್ಲು !