ಇಂತಹ ಸುದ್ದಿಗಳ ಬಗ್ಗೆ ಹೆಚ್ಚು ಗಮನ ನೀಡದೆ ಇದ್ದರು ಸಾಜಿದ್ ಮತ್ತು ತಮನ್ನ. ಆದರೆ ಇದು ದಿನೇದಿನೇ ಹೆಚ್ಚು ರಾಡಿ ಆಗುತ್ತಾ ಬಂದಾಗ ಇನ್ನು ಸುಮ್ಮನೆ ಇರುವುದರಲ್ಲಿ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ಹಿಮ್ಮತ್ ವಾಲ ಚಿತ್ರದ ನಿರ್ದೇಶಕ ಸಾಜಿದ್ ಭಾಯ್ ಬಗ್ಗೆ ಹಾಗು ತನ್ನ ನಡುವಿನ ಬಾಂಧವ್ಯದ ಬಗ್ಗೆ ಬಿಚ್ಚಿ ಹೇಳಿದ್ದಾಳೆ ಆಕೆ.
ಇಂತಹ ಗಾಳಿ ಸುದ್ದಿಗಳಿಂದ ಕುಟುಂಬದಲ್ಲಿ ಇಲ್ಲದ ಸಮಸ್ಯೆಗಳು ಹುಟ್ಟಲು ಕಾರಣ ಆಗುತ್ತೆ. ದಯಮಾಡಿ ಈ ರೀತಿಯ ಸುದ್ದಿಗಳನ್ನು ಹರಡದಿರಿ ಎಂದು ಸುಂಕದವರಾದ ಮಾಧ್ಯಮದದ ಮುಂದೆ ತನ್ನ ದುಃಖ ಹೇಳಿದ್ದಾಳೆ ಆಕೆ!
ಈ ಬಗ್ಗೆ ಸಾಜಿದ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ತಮನ್ನ ನನ್ನ ತಂಗಿ. ಆದಕಾರಣ ಹೆಚ್ಚು ಅವಳ ಜೊತೆಗೆ ಇರ್ತೀನಿ. ಇಂತಹ ಸುದ್ದಿಗಳನ್ನು ಹರಡುವವರ ಬಗ್ಗೆ ಏನು ಹೇಳ ಬೇಕೋ ಗೊತ್ತಾಗುತ್ತಿಲ್ಲ.ಇನ್ನುಮುಂದಾದರು ದಯಮಾಡಿ ಈ ರೀತಿಯ ಗಾಸಿಪ್ಸ್ ಹರಡದಿರಿ ಎನ್ನುವ ಮಾತನ್ನು ಹೇಳಿದ್ದಾರೆ ಸಾಜಿದ್..