Webdunia - Bharat's app for daily news and videos

Install App

ವಾತ್ಸಾಯನ ಕಾಮಸೂತ್ರ ಬ್ಯಾನ್ ಮಾಡಿ ಎಂದಿದ್ದಾಳಪ್ಪ ಸೆಕ್ಸಿ ಪಿಂಕಿ!

Webdunia
ಸೋಮವಾರ, 31 ಮಾರ್ಚ್ 2014 (19:38 IST)
ಪಿಂಕಿ ಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ. ಬರದೇ ಇರುತ್ತಾ ಹೇಳಿ? ಆಕೆಗೆ ಕೋಪ ಬರೋದಕ್ಕೆ ಕಾರಣ ಹೇಳಿದ ಬಳಿಕ ನಿಮಗೆ ಅನ್ನಿಸುತ್ತೆ ಪಿಂಕಿ ಕೋಪ ಮಾಡಿಕೊಂಡಿದ್ದು ಸರಿ ಅಂತ. ಬಾಲಿವುಡ್ ಹಾಟ್ ನಟಿ ಪಿಂಕಿ ಅಲಿಯಾಸ್ ಪ್ರಿಯಾಂಕ ಚೋಪ್ರ .ಈಗ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಕಾರಣ ದಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಅತ್ಯಾಚಾರಗಳು ನಡೆಯುತ್ತಿವೆ ಎನ್ನುವ ಬೆಂಕಿ ಹಚ್ಚಿರುವ ಮಂದಿ ಬಗ್ಗೆ ಮಾತಾಡುತ್ತಾ ಕೇವಲ ಎರಡೂವರೆ ಗಂಟೆಗಳು ಮಾತ್ರ ಪ್ರಸಾರ ಆಗುವ ಚಿತ್ರ ಮನುಷ್ಯನ ಮೇಲೆ ಪ್ರಭಾವ ಬೀರುವುದು ಖಂಡಿತಾ ಹಾಸ್ಯಾಸ್ಪದ ಸಂಗತಿ ಎಂದಿದ್ದಾಳೆ ಆಕೆ. ಇಂತಹ ಮಾತುಗಳನ್ನು ಮಾನಸಿಕವಾಗಿ ಗಟ್ಟಿ ಇಲ್ಲದ ಮಂದಿ ಮಾತ್ರ ಆಡುತ್ತಾರೆ ವಿನಃ ತಿಳುವಳಿಕೆ ಇರುವವರಲ್ಲ.

ಸಿನಿಮಾ ಅನೇಕ ಅಂಶಗಳನ್ನು ಹೊಂದಿರುವ ಮನೋರಂಜನೆ. ಇದರಿಂದ ಮನಸ್ಸಿಗೆ ಉಲ್ಲಾಸ ಸಂತೋಷ ಉಂಟಾಗುತ್ತದೆ. ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಮನುಷ್ಯರಿಗೆ ಸಿನಿಮಾ ಒಂದು ಉತ್ತಮ ರಿಲಾಕ್ಸ್ ಮಾಡುವ ಸಾಧನವಾಗಿದೆ. ಚಿತ್ರ ನೋಡಲು ಬರುವವ ಅದರಿಂದ ಕಲಿಕೆ ಮಾಡಲು ಬರುವುದಿಲ್ಲ. ವಾತ್ಸಾಯನ ಕಾಮಸೂತ್ರ ನಮಗೆ ಉತ್ತಮ ಗ್ರಂಥ ಅರೆನಗ್ನವಾಗಿ ಇರುವ ಎಲ್ಲೋರ ಶಿಲ್ಪಗಳು ನಮ್ಮ ರಾಷ್ಟದ ಸಂಪತ್ತು .ಅವುಗಳಿಗಿಂತ ಸಿನಿಮಾದಲ್ಲಿ ಹೆಚ್ಚಿನದ್ದು ಇರುವುದಿಲ್ಲ. ಸಿನಿಮಾಗಳನ್ನು ನಿಷೇಧಿಸುವ ಮಾತು ಆಡುವವರು ಮೊದಲು ವಾತ್ಸಾಯನ ಕಾಮಸೂತ್ರ, ಎಲ್ಲೋರದಂತಹವುಗಳನ್ನು ನಿಷೇಧಿಸಲಿ ಎಂದಿದ್ದಾರೆ. ಅವು ಶಿಲ್ಪಗಳು, ಬರಹಗಳು.. ನಿಜ ಹಾಗೇ ಮಾಡ ಬಹುದು .ಆದರೇ ಅವು ನಿರ್ಜೀವ ವಸ್ತುಗಳು ಅಂತಿದ್ದಾರೆ ಬಾಲಿವುಡ್ ಕುಹಕಿಗಳು!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌