Webdunia - Bharat's app for daily news and videos

Install App

ರಣಬೀರ್ ಮತ್ತು ಕತ್ರಿನಾ ಹೋಗಿದ್ದು ಒಟ್ಟಿಗೆ ಆದರೆ ಬಂದದ್ದು ಬೇರೆಬೇರೆಯಾಗಿ ಯಾಕೆ ಯಾಕೆ?

Webdunia
ಬುಧವಾರ, 8 ಜನವರಿ 2014 (12:05 IST)
PR
ಕತ್ರಿನಾ ಕೈಫ್ ಬಗ್ಗೆ ಬಾಲಿವುಡ್ ಮಂದಿಗೆ ಗಮನ ಎಂದೇ ಹೇಳ ಬಹುದು. ಈ ಸುಂದರಿ ತಾನು ಚಿತ್ರರಂಗದಲ್ಲಿ ಗೆಲ್ಲುವ ತನಕ ಸಲ್ಮಾನ್ ಖಾನ್ ಜೊತೆ ಪ್ರೀತಿಸಿ, ಆ ಬಳಿಕ ಆಕೆ ಆತನನ್ನು ಬಿಟ್ಟು ರಣ ಬೀರ್ ಕಪೂರ್ ಜೊತೆ ಪ್ರಿತಿಯಾಟ ಆಡಲು ಆರಂಭಿಸಿ ಸಾಕಷ್ಟು ಸಮಯವೇ ಕಳೆದಿದೆ .

ಇನ್ನು ಇಬ್ಬರು ಹೆಚ್ಚು ಹೆಚ್ಚು ಪ್ರೀತಿಯನ್ನು ತೋರುತ್ತಲೇ ಬಂದಿದ್ದಾರೆ. ಇತ್ತೀಚಿಗೆ ಈ ಜೋಡಿ ಹೊಸ ವರ್ಷದ ಸಂಭ್ರಮದ ಆಚರಣೆಗೆಂದು ಯುಎಸ್ ದೇಶಕ್ಕೆ ಹೊರಟರು. ಆದರೆ ಮಧ್ಯದಲ್ಲೇ ರಣಬೀರ್ ಕಪೂರ್ ಭಾರತಕ್ಕೆ ಹಿಂತಿರುಗಿದರು, ಆದರೆ ಈ ಚೆಲುವೆ ಲಂಡನ್ ನಲ್ಲಿಯೇ ಉಳಿದು , ಇತ್ತೀಚಿಗೆ ಹಾರಾಟಕ್ಕೆ ಬಂದರು. ಹೀಗೆ ಜಂಟಿಯಾಗಿ ಹೋದ ಜೋಡಿ ಒಂಟಿಯಾಗಿ ಬಂದ ಕಾರಣ ಅರಿಯದೆ ಬಾಲಿವುಡ್ ಅನೇಕ ಕಥೆಗಳನ್ನು ಹುಟ್ಟಿಸಿತ್ತು.ಆದರೆ ಅಂತಹದ್ದೇನು ಆಗಿರದೆ ಆಕೆ ಮತ್ತು ಆತ ಬೇರೆಬೇರೆಯಾಗಿ ಬರಲು ಮುಖ್ಯ ಕಾರಣ ಕತ್ರಿನಾಳ ಅನಾರೋಗ್ಯ.

ಯುಎಸ್ ದೇಶದ ಥಂಡಿ ವಾತಾವರಣದಿಂದ ಕತ್ರಿನಾಳಿಗೆ ಜ್ವರ ಬಂದು ಆಕೆಯು ತನ್ನ ತಾಯಿ ಮತ್ತು ಸಹೋದರಿಯರು ಇರುವ ಲಂಡನ್ ನಲ್ಲಿ ಹೋಗಿ ಆರೈಕೆ ಮಾಡಿ ಕೊಂಡು ಬಂದರು. ಆ ಕಾರಣದಿಂದ ರಣಬೀರ್ ಒಂಟಿಯಾಗಿ ಬಂದರು ಅಷ್ಟೇ. ಈಗ ಈ ಚೆಲುವೆ ಬ್ಯಾಂಗ್ ಬ್ಯಾಂಗ್ ಚಿತ್ರ ಶೂಟಿಂಗ್ ನಲ್ಲಿ ಬ್ಯುಸಿ. ಸದ್ಯದಲೇ ರಣಬೀರ್ ಮತ್ತು ಕತ್ರಿನಾ ನಟನೆಯ ಜಗ್ಗಾ ಜಾಸೂಸ್ ಶೂಟಿಂಗ್ ಆರಂಭವಾಗಲಿದೆ. .

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

Show comments