Webdunia - Bharat's app for daily news and videos

Install App

ರಣಬೀರ್ ಕಪೂರ್ ಬೆಂಗಳೂರಿಗೆ ಬಂದಿದ್ಯಾಕೆ ಅಂದ್ರೆ!

Webdunia
ಗುರುವಾರ, 13 ಫೆಬ್ರವರಿ 2014 (10:35 IST)
PR
ಬಾಲಿವುಡ್ ಚಾಕೊಲೆಟ್ ಬಾಯ್ ರಣಬೀರ್ ಕಪೂರ್ ಬೆಂಗಳೂರಿನಲ್ಲಿ ಒಂದು ದಿನಗಳ ಮಟ್ಟಿಗೆ ಸೈಕಲ್ ನಲ್ಲಿ ಓಡಾಡಿಕೊಂಡಿದ್ದರು. ಅವರ ಮಾಜಿ ಪ್ರೇಯಸಿಯ ತವರಾದ ಬೆಂಗಳೂರಲ್ಲಿ ರಣಬೀರ್ ಗೆ ಏನ್ ಕೆಲಸ ಇತ್ತು ಎನ್ನಿಸುವುದು ಸಹಜ.

ಅವರು ಇಲ್ಲಿ ಈಗ ನಡೆಯುತ್ತಿರುವ ಐ ಪಿ ಎಲ್ ಆಕ್ಷನ್ ನಲ್ಲಿ ಭಾಗಿಯಾಗಿದ್ದರು. ನಿರಂತರ ಕೆಲಸದ ನಡುವೆ ಅವರು ಹೋಟೆಲಿಗೆ ಬಂದು ಸೈಕ್ಲಿಂಗ್ ಮಾಡಿ ತಮ್ಮ ದೇಹಕ್ಕೆ ಬೇಕಾದ ವ್ಯಾಯಾಮ ನೀಡಿದರು.

PR
ರಣಬೀರ್ ಅವರ ಇತ್ತೀಚಿನ ಚಿತ್ರ ಬೇಷರಂ ಬಾಕ್ಸಾಫೀಸಲ್ಲಿ ಹೇಳಿ ಕೊಳ್ಳುವಂತಹ ಗೆಲುವು ಸಾಧಿಸಲಿಲ್ಲ. ಈಗ ಅವರು ಅನುರಾಗ್ ಕಶ್ಯಪ್ ನಿರ್ದೇಶನದ ಬಾಂಬೆ ವೆಲ್ವೆಟ್, ಅಲ್ಲದೆ ಜಗ್ಗು ಜಾಸೂಸ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

ಸದ್ಯಕ್ಕೆ ಕತ್ರಿನ ಜೊತೆಗಿನ ಬಾಂಧವ್ಯದ ಮೇಲೆ ಸಣ್ಣ ಪ್ರಮಾಣದ ಬಿರುಕು ಉಂಟಾಗಿದೆ. ಏನಾಗಿದೆ ಎನ್ನುವ ಸತ್ಯ ಯಾರಿಗೂ ತಿಳಿದಿಲ್ಲ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments