Webdunia - Bharat's app for daily news and videos

Install App

ರಜನಿಕಾಂತ್ ಅಭಿಮಾನಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ.. ಯಾವ ಕಾರಣಕ್ಕೆ ಗೊತ್ತೆ?

Webdunia
ಶನಿವಾರ, 11 ಜನವರಿ 2014 (09:12 IST)
PR
ತಾವು ಅಭಿಮಾನಿಸುವ ನಟರ ಬಗ್ಗೆ ಒಂದು ಹೆಚ್ಹಿನ ಪ್ರೀತಿ ಇರುತ್ತದೆ ಬೇರೆ ಎಲ್ಲ ವಿಷಯಗಳಿಗಿಂತ. ಭಾರತದ ಸೂಪರ್ ಸ್ಟಾರ್ ಅಂದ್ರೆ ರಜನಿಕಾಂತ್ ಒಬ್ಬರೇ ಎನ್ನ ಬಹುದು. ಅವರ ಸಾಧನೆಯು ಅಪಾರ ಅಭಿಮಾನಿಗಳನ್ನು ದೊರಕಿಸಿಕೊಟ್ಟಿದೆ. ಈಗ ಹೇಳಲು ಹೋರಾಟ ವಿಷಯ ಅದಲ್ಲ. ಬೆಂಗಳೂರಿನ ಗವಿಪುರದಲ್ಲಿ ಇರುವ ಸರ್ಕಾರಿ ಮಾರಿ ಪ್ರಾಥಮಿಕ ಶಾಲೆಯಲ್ಲಿ ರಜನಿಕಾಂತ್ ಓದಿದ್ದು. ಅದರಲ್ಲಿ ಈಗ ಮೂರೂ ಕೊಠಡಿಗಳಿದ್ದು ಸುಮಾರು 500 ಜನ ಮಕ್ಕಳು ಓದುತ್ತಿದ್ದಾರೆ.

ಆ ಶಾಲೆಯು ಕಳೆದ ಎರಡು ವರ್ಷಗಳಿಂದ ನಿರ್ಮಾಣ ಕಾರ್ಯದಲ್ಲಿ ನಿರತ. ಸರ್ಕಾರಿ ಕೆಲಸ ದೇವರ ಕೆಲಸ ,ಆದ್ದರಿಂದ ಈ ಶಾಲೆಯ ಕೆಲಸವೂ ನಿಧಾನವಾಗಿ ನಡೆಯುತ್ತಿದೆ. ಈಗ ಅಲ್ಲಿರುವ ಮಕ್ಕಳು ಬಸವನ ಗುಡಿಯ ಶಾಲೆಯೊಂದರಲ್ಲಿ ಜಾಗ ಹಂಚಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸಿಟ್ಟಾಗಿರುವ ಅವರ ಅಭಿಮಾನಿಗಳು, ಈ ಶಾಲೆಯ ಕೆಲಸ ಬೇಗ ಮುಗಿಸಿ ಇಲ್ಲದೆ ಇದ್ದಾರೆ ರಾಜ್ಯಾದಾದ್ಯಂತ ಧರಣಿ ಮಾಡ್ತೀವಿ ಎಂದು ವಾರ್ನ್ ಮಾಡಿದ್ದಾರೆ. ಇಂತಹ ಎಚ್ಚರಿಕೆಗಳಿಂದ ಒಂದಷ್ಟು ಸರ್ಕಾರಿ ಶಾಲೆಗಳಿಗೆ ಜೀವದಾನ ಆಗುತ್ತದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

Show comments