Webdunia - Bharat's app for daily news and videos

Install App

ಮೌಲಾನ ಅಬುಲ್ ಕಲಾಂ ಅಜಾದ್ ಅಮೀರ್ ಖಾನ್ ನೆಂಟರಂತೆ!

Webdunia
ಶುಕ್ರವಾರ, 10 ಜನವರಿ 2014 (11:02 IST)
PR
ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಸ್ವಾತಂತ್ರ ಸಮರದಲ್ಲಿ ಭಾಗಿಯಾಗಿದ್ದ ಮೌಲಾನ ಅಬುಲ್ ಕಲಾಮ್ ಅವರ ಚಿತ್ರವನ್ನು ನಿರ್ಮಿಸುವತ್ತ ನಟ ಅಮೀರ್ ಖಾನ್ ಗಮನ ನೆಟ್ಟಿದ್ದಾರೆ. ಅಬುಲ್ ಕಲಾಮ್ ಅವರು ತನ್ನ ಹತ್ತಿರದ ನೆಂಟರು. ಅವರ ಬದುಕಿನ ಚಿತ್ರಣವನ್ನು ತೆರೆಯ ಮೇಲೆ ತರುವುದಕ್ಕೆ ಗಮನ ನೀಡುತ್ತಿದ್ದೇನೆ ಎನ್ನುವ ಸುದ್ದಿಯನ್ನು ಮಾಧ್ಯದವರ ಮುಂದೆ ಇಟ್ಟಿದ್ದಾರೆ ಅಮೀರ್. ಇವರ ಸಾಧನೆಯ ಚಿತ್ರವನ್ನು ನಿರ್ಮಿಸುವ ಆಸೆ ಬಹಳ ದಿನಗಳಿಂದಲೂ ತನ್ನ ಮನದಲ್ಲಿ ಇದ್ದು, ಈಗ ಅದು ಸಾಕಾರಗೊಳ್ಳುವ ಸಮಯ ಬಂದಿದೆ ಎನ್ನುವ ಮಾತನ್ನು ಹೇಳಿದ್ದಾರೆ ಅಮೀರ್.

ಕೊಲ್ಕತ್ತಾದಲ್ಲಿ ಬುಧವಾರ ನಡೆದ ಕೋಲ್ಕತ್ತಾ ಲಿಟರರಿ ಫೆಸ್ಟಿವಲ್- 2014ರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಸಂಗತಿ ತಿಳಿಸಿದರು. ಭಾರತಕ್ಕೆ ಸ್ವಾತಂತ್ರ ದೊರಕುವ ಮುನ್ನ ಪ್ರಕಟಗೊಂಡಿದ್ದ ಸಂದರ್ಶನಗಳನ್ನೆಲ್ಲಾ ತಾನು ಓದಿರುವುದಾಗಿ ಹೇಳಿದ್ದಾರೆ ಅಮೀರ್.

ಪ್ರಗತಿಶೀಲ ವ್ಯಕ್ತಿತ್ವ ಹೊಂದಿರುವ ಆ ಮಹಾನ್ ಚೇತನ ಪ್ರತಿಯೊಂದು ಅಂಶಗಳನ್ನು ತಾವು ಚಿತ್ರದ ಮುಖಾಂತರ ತೋರಿಸುವುದಾಗಿ ತಿಳಿಸಿದ್ದಾರೆ ಅಮೀರ್ ಖಾನ್ .

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

Show comments