Webdunia - Bharat's app for daily news and videos

Install App

ಮಹೇಶ್ ಬಾಬು ಮತ್ತು ಶ್ರುತಿ ಹಾಸನ್ ಜೊತೆ ಜೊತೆಯಾಗಿದ್ದಾರೆ ...

Webdunia
ಮಂಗಳವಾರ, 8 ಏಪ್ರಿಲ್ 2014 (10:50 IST)
PR
ಈಗ ದಕ್ಷಿಣದ ಎಲ್ಲ ವುಡ್ ಗಳಲ್ಲೂ ಮತ್ತು ಬಾಲಿವುಡ್ ನಲ್ಲೂ ಸಹ ತನ್ನ ಪ್ರತಿಭೆ ಮತ್ತು ಗ್ಲಾಮರ್ ನಿಂದ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿ ಶ್ರುತಿ ಹಾಸನ್. ಆಕೆಗೆ ಗಬ್ಬರ್ ಸಿಂಗ್ ನಲ್ಲಿ ನಟಿಸಿದ ಬಳಿಕ ಅಪಾರವಾದ ಯಶಸ್ಸು ತನ್ನದಾಗಿಸಿ ಕೊಂಡಳು.

ಅದಾದ ಬಳಿಕ ಆಕೆಗೆ ಬಲುಪು, ಎವಡು, ರಾಮಯ್ಯ ವಸ್ತಾವಯ್ಯ ದಂತಹ ಭಾರಿ ಮೊತ್ತದ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿತು. ಅಲ್ಲದೆ ಈಗ ಮಣಿರತ್ನಂ ಅವರ ಹೊಚ್ಚ ಹೊಸ ಚಿತ್ರದಲ್ಲೂ ಸಹ ಆಕ್ಟ್ ಮಾಡುವ ಅವಕಾಶ ದೊರೆತಿದೆ. ಅಲ್ಲದೆ ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಸಹಿತ ಪಡೆದಿದ್ದಾಳೆ ಶ್ರುತಿ.

PR
ಮಣಿರತ್ನಂ ಚಿತ್ರದ ಕಾರ್ಯಗಳು ತುಸು ತಡವಾಗಿ ಇದ್ದರು ಸಹ ಕೊರಟಾಲ ಶಿವ ಅವರ ಸಿನಿಮಾದ ಕೆಲಸವು ಶೀಘ್ರವಾಗಿ ಆರಂಭ ಆಗಿದೆ. ಆದ್ರೆ ಮಹೇಶ್ ಬಾಬು ಒಂದರ ಹಿಂದೆ ಅನೇಕ ಚಿತ್ರಗಳಲಿ ಸಹಿ ಹಾಕಿದ ಕಾರಣ ಇದರಲ್ಲಿ ನಟಿಸುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಯಲಾಗಿತ್ತು.

ಅಂತಹ ಯಾವುದೇ ಸಂಗತಿ ನಡೆದಿಲ್ಲ.ಯುಟಿವಿಯ ದಕ್ಷಿಣದ ಮುಖ್ಯಸ್ಥ ಧನಂಜಯ್ ಕುಮಾರ್ ಅವರು ಕೊರಟಾಲ ಶಿವೂ ನಿರ್ದೇಶನದ ಚಿತ್ರವೂ ಸದ್ಯದಲ್ಲೇ ಆರಂಭ ಆಗುತ್ತದೆ ಎನ್ನುವ ಸಂಗತಿ ಟ್ವೀಟ್ ಮಾಡಿ ಹೇಳಿದ್ದಾರೆ. ಅದರಲ್ಲಿ ಈ ಚಿತ್ರದ ಕೆಲಸಗಳು ಜುಲೈ 15 ರಿಂದ ಆರಂಭ ಆಗುತ್ತದೆ ಎನ್ನುವ ಸಂಗತಿಯನ್ನು ತಿಳಿಸಲಾಗಿದೆ. ಈವರೆಗೂ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಈಗ ಉಳಿದ ಆರ್ಟಿಸ್ಟ್ ಗಳು ಮತ್ತು ಟೆಕ್ನಿಷಿಯನ್ಸ್ ಗಳ ಆಯ್ಕೆಯ ಕೆಲಸ ಆರಂಭ ಆಗಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

Vaishnavi Gowda: ರಿಯಲ್ ಲೈಫ್ ಗೆಳೆಯನ ಜೊತೆಗೂ ಪಕ್ಕಾ ಸೀತೆಯಂತೇ ಇರ್ತಾರೆ ವೈಷ್ಣವಿ ಗೌಡ

Darshan Thoogudeepa: ನಟ ದರ್ಶನ್ ಗೆ ಶುರುವಾಯ್ತು ಗಡ ಗಡ: ಸುಪ್ರೀಂಕೋರ್ಟ್ ನಲ್ಲಿ ಇಂದು ಭವಿಷ್ಯ

Prithwi Bhat marriage: ಸರಿಗಮಪ ಸಿಂಗರ್ ಪೃಥ್ವಿ ಭಟ್ ಮದುವೆ ವಿವಾದ: ಮನೆ ಬಿಟ್ಟು ಹೋಗಿದ್ದಕ್ಕೆ ಕಾರಣ ಹೇಳಿದ ಗಾಯಕಿ

Show comments