Webdunia - Bharat's app for daily news and videos

Install App

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್

Webdunia
ಶುಕ್ರವಾರ, 11 ಏಪ್ರಿಲ್ 2014 (09:34 IST)
PR
ಸಾವನ್ನು ಎದುರಿಸಿ ಮತ್ತೆ ಬದುಕಿಗೊಂದು ಹೊಸ ಅರ್ಥ ಕಲ್ಪಿಸುವ ಮತ್ತು ಇತರರಿಗೆ ಮಾದರಿ ಆಗುವ ವ್ಯಕ್ತಿತ್ವಗಳ ಬಗ್ಗೆ ಜಗತೀಗೆ ವಿಶೇಷವಾದ ಗೌರವ ಇದ್ದೆ ಇರುತ್ತದೆ. ಮನಿಷ ಕೊಯಿರಾಲ ಬಾಲಿವುಡ್ ಆಳಿದ ನೇಪಾಳಿ ಚೆಲುವೆ. ಅನೇಕ ಉತ್ತಮ ಚಿತ್ರಗಳನ್ನು ನೀಡಿದ ಈ ಚೆಲುವೆ ಬಾಲಿವುಡ್ ನಂತರ ತನ್ನ ಬದುಕನ್ನು ವೈವಾಹಿಕ ಜೀವನದತ್ತ ನಡೆಸಿದರು.

ಆದರೆ ಅದು ಹೇಳಿಕೊಳ್ಳುವಂತಹ ಯಶ ಕಾಣಲಿಲ್ಲ. ಇಷ್ಟೇ ದುಃಖದ ಸಂಗತಿ ಆಗಿದ್ದಿದ್ದರೆ ಏನೋ ಇಷ್ಟೇ ತಾನೇ ಅಂತ ಆಕೆ ಇರ ಬಹುದಿತ್ತು, ಆದರೆ ಮನಿಷ ಬದುಕಲ್ಲಿ ಬಿರುಗಾಳಿಯಾಗಿ ಬಂದ ಸಂಗತಿ ಎಂದರೆ ಕ್ಯಾನ್ಸರ್ ಕಾಯಿಲೆ. ಓವರಿನ್ ಕ್ಯಾನ್ಸರ್ಗೆ ತುತ್ತಾದ ಮನಿಷ ಹೆಚ್ಚಿನ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ಹೋದರು. ಅದು ಎರಡು ವರ್ಷಗಳ ಹಿಂದಿನ ಕಥ್ಹೆ.ಈಗ ಆ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

Show comments