Webdunia - Bharat's app for daily news and videos

Install App

ಮತ್ತೆ ಆ ಘಟನೆ ಮರುಕಳಿಸದು ಎಂದ ಪೂನಂ ಪಾಂಡೆ ..ಆದದ್ದಾದರೂ ಏನು ?

Webdunia
ಮಂಗಳವಾರ, 1 ಏಪ್ರಿಲ್ 2014 (11:46 IST)
ಕಳೆದ ವರ್ಷದಲ್ಲಿ ಬೆಂಗಳೂರಿಗೆ ಬಂದಿದ್ದ ಮಾದಕ ನಟಿ ಹೊಸ ವರ್ಷ ಆಚರಣೆಯ ಸಲುವಾಗಿ ಕ್ಲಬ್ಗೆ ಬಂದಿದ್ದಳು. ಆಗ ಆಕೆಯ ಜೊತೆಯಲ್ಲಿ ಡ್ಯಾನ್ಸ್ ಆಡುವುದಕ್ಕಿಂತ ಅವಳ ಅಂಗಾಂಗಗಳನ್ನು ಮುಟ್ಟಲು ಹೋದ ಅನೇಕ ಹುಡುಗರಿಂದ ತಪ್ಪಿಸಿಕೊಳ್ಳುವ ಕೆಲಸವೂ ಆಕೆಗೆ ಅಷ್ಟೊಂದು ಸುಲಭದ್ದಾಗಿರಲಿಲ್ಲ.

ಆಕೆಯ ಜೊತೆಗಿದ್ದ ರಕ್ಷಕರನ್ನು ಬಡಿದು ಪೂನಂ ಪಾಂಡೆ ಬಳಿಗೆ ಓದಿದ್ದರು ಹುಡುಗರು. ಇದರಿಂದ ನೊಂದ ಆಕೆ ಮಣ್ಣು ತಿನ್ನುವ ಕೆಲಸ ಮಾಡಿದೆ ಎಂದು ಗೋಳಾಡಿ ಅತ್ತಿದ್ದಳು ಬಿ ಟೌನ್ ನಲ್ಲಿ. ಅತಿಯಾಸೆ ಗತಿ ಕೆಡಿಸಿತು ಎಂದು ಚಪ್ಪಾಳೆ ತಟ್ಟಿ ನಕ್ಕವರು ಸಹ ಇದ್ದಾರೆ. ಆದರು ಆ ಘಟನೆಯಿಂದ ಆಕೆಯು ಗಾಬರಿ ಆಗಿ ಅದೇ ಸಂಗತಿಯನ್ನು ಪದೆಪದೆ ಎಲ್ಲರ ಮುಂದೆ ಹೇಳಿ ಒದ್ದಾಡಿದ್ದು ಸಹ ಪಾಪ್ಯುಲಾರಿಟಿ ಗಿಮಿಕ್ ಅಂತ ಹೇಳಿದ್ದು ಬಿಟೌನ್ ಮಂದಿನೆ!

ಆಕೆಗೆ ಆದ ಆ ಘಟನೆಯಿಂದ ಗಾಬರಿ ಹೊಂದಿದ್ದ ಪೂನಂ , ನಾನು ಎಂದಿಗೂ ಆ ಘಟನೆಯನ್ನು ಮರೆಯಕ್ಕೆ ಆಗಲ್ಲ. ಇದರಲ್ಲಿ ಆರ್ಗನೈಸರ್ಸ್ ತಪ್ಪೇನು ಇಲ್ಲ ಎನ್ನುವ ಮಾತನ್ನು ಸಹ ಸೇರಿಸಿದ್ದಾಳೆ. ಆದರೆ ಮತ್ತೆ ನಾನು ಬೆಗಲೋರಿಗೆ ಲವ್ ಈಸ್ ಪಾಯಿಸನ್ ಕನ್ನಡ ಸಿನಿಮಾ ಪ್ರಮೋಟ್ ಮಾಡೋಕೆ ಹೋಗ ಬೇಕು. ಆ ಚಿತ್ರದ ಹೀರೋ ಅತ್ಯಂತ ದಾರುಣವಾಗಿ ಕಳೆದ ವರ್ಷ ಮರಣ ಹೊಂದಿದರು, ಮತ್ತೆ ಅಂತಹ ಘಟನೆ ಮರುಕಳಿಸದು ಎನ್ನುವ ನಂಬಿಕೆ ಹೊದಿದ್ದೇನೆ ಎಂದು ಹೇಳಿದ್ದಾಳೆ ಪೂನಂ !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?