Webdunia - Bharat's app for daily news and videos

Install App

ಭೂಲ್ ಭುಲಾಯಿಯಾ : ಗುಲ್ಶನ್‌ ನೆನಪು

Webdunia
ಗುರುವಾರ, 30 ಆಗಸ್ಟ್ 2007 (18:37 IST)
ಬಾಲಿವುಡ್ ಜಗತ್ತಿನಲ್ಲಿ ಸ್ನೇಹದ ಬೆಸುಗೆ ಬಹುಕಾಲ ಉಳಿಯುವುದು ಅಪರೂಪ. ಇಂದು ಸ್ನೇಹಿತರು ನಾಳೆ ಶತ್ರುಗಳಾಗಬಹುದು. ಆದರೆ ಸ್ನೇಹಿತರ ಕಣ್ಮರೆ ಬಳಿಕವೂ ಕೊಟ್ಟ ಮಾತನ್ನು ಉಳಿಸಿಕೊಂಡವರು ಪ್ರಿಯದರ್ಶನ್.

ಟಿ-ಸೀರೀಸ್ ಕಂಪನಿಯ ಮಾಲೀಕ ದಿವಂಗತ ಗುಲ್ಶನ್ ಕುಮಾರ್‌, ಪ್ರಿಯದರ್ಶನ್ ಅವರ ಗರ್ದಿಶ್ ಚಿತ್ರವನ್ನು ನೋಡಿ ಅಪಾರ ಮೆಚ್ಚಿಕೊಂಡಿದ್ದರು. ಇನ್ನೊಂದು ಚಿತ್ರಕ್ಕಾಗಿ ಮುಂಗಡ ಹಣವನ್ನು ಕೂಡ ಪ್ರಿಯದರ್ಶನ್‌ಗೆ ನೀಡಿ ಹರಸಿದ್ದರು.

ಆದರೆ ಗುಲ್ಶನ್ ಕುಮಾರ್ ಇಂದು ಕಣ್ಮರೆಯಾಗಿರಬಹುದು. ಆದರೆ ಪ್ರಾಮಿಸ್ ಮಾಡಿದ ಮೇಲೆ ಮುಗಿಯಿತು. ಗುಲ್ಶನ್ ತಮ್ಮ ಮೇಲಿಟ್ಟ ವಿಶ್ವಾಸಕ್ಕೆ, ಸ್ನೇಹಕ್ಕೆ ದ್ರೋಹ ಬಗೆಯುವಂತ ವ್ಯಕ್ತಿ ಪ್ರಿಯದರ್ಶನ್ ಅಲ್ಲ.

ನೀಡಿದ ಭರವಸೆಗೆ ಚ್ಯುತಿ ಬರದಂತೆ "ಭೂಲ್ ಭುಲಾಯಿಯಾ" ಚಿತ್ರ ನಿರ್ಮಾಣಕ್ಕೆ ಪ್ರಿಯದರ್ಶನ್ ಚಾಲನೆ ನೀಡಿದರು. ಗುಲ್ಶನ್ ಕುಮಾರ್ ಸಂಸ್ಥಾಪಕ ಕಂಪೆನಿ ಟೀ-ಸೀರೀಸ್ ಈ ಚಿತ್ರನಿರ್ಮಾಣಕ್ಕೆ ಕೈಹಾಕಿದೆ.

ಅಕ್ಷಯ ಕುಮಾರ್, ವಿದ್ಯಾ ಬಾಲನ್, ಶಿನೆಯ್ ಅಹುಜಾ, ಅಮಿಶಾ ಪಟೇಲ್, ಪರೇಶ್ ರಾವಲ್ ಮತ್ತು ರಾಜ್‌ಪಾಲ್ ಯಾದವ್ ಪಾತ್ರಾಭಿನಯದಲ್ಲಿ ಅ.12ರಂದು ಚಿತ್ರ ಬಿಡುಗಡೆಗೆ ಕಾದಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments