Webdunia - Bharat's app for daily news and videos

Install App

ಬಿಗ್ ಬಾಸ್ 8 ಕ್ಕೆ ಸಲ್ಮಾನ್ ಖಾನ್ ಬದಲಾಗಿ ರಣಬೀರ್ ಕಪೂರ್?

Webdunia
ಶುಕ್ರವಾರ, 17 ಜನವರಿ 2014 (11:33 IST)
PR
ಭಾರತದ ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚು ಗಲಾಟೆ ಮಾಡಿದ್ದು ಬಿಗ್ ಬಾಸ್. ಕಲರ್ ವಾಹಿನಿಯ ಈ ರಿಯಾಲಿಟಿ ಶೋನಲ್ಲಿ ಪ್ರೆಸೆಂಟರ್ ಆಗಿದ್ದ ಸಲ್ಮಾನ್ ಖಾನ್ ಮಾತಿ ಶೈಲಿಗೆ ಮರುಳಾಗಿ ಅನೇಕ ವೀಕ್ಷಕರು ಟೀವಿ ಸೆಟ್ ಮುಂದೆ ಕುಳಿತು ಬಿಡುತ್ತಿದ್ದರು. ಆತ ಸಹ ತನ್ನದೇ ಆದ ವಿಭಿನ್ನ ಶೈಲಿಯಿಂದ ಎಲ್ಲರ ಗಮನ ಸೆಳೆದು ಅ ಕಾರ್ಯಕ್ರಮ ಹೆಚ್ಚು ಹಿಟ್ ಆಗುವಂತೆ ಮಾಡಿದ್ದರು. ಅವರ ಮಾತುಗಾರಿಕೆಯಿಂದ ಆ ವಾಹಿನಿಗೆ ಮತ್ತು ಸಲ್ಮಾನ್ ಖಾನ್ ಜೇಬಿಗೆ ಸಾಕಷ್ಟು ಹಣ ಸೇರ್ರಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ನಡೆದ ಅನೇಕ ಸಂಗತಿಗಳಿಂದ ಬೇಸತ್ತ ಸಲ್ಮಾನ್ ತಮಗೆ ಈ ಷೋ ವಾಕರಿಕೆ ಬರುವಂತಿದೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು.

ಎಲ್ಲರು ನಿರೀಕ್ಷಿಸಿದಂತೆ ಸಲ್ಮಾನ್ ಖಾನ್ ಈ ಬಾರಿ ಬಿಗ್ ಬಾಸ್ ನಲ್ಲಿ ಇರುವುದಿಲ್ಲ. ಅವರ ಬದಲಾಗಿ ಯಾರು ಈ ಜಾಗದಲ್ಲಿ ವಿರಾಜಮಾನರಾಗುತ್ತಾರೆ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಬಾಲಿವುಡ್ನಲ್ಲಿ ಓಡಾಡುತ್ತಿರುವ ಹೆಸರು ರಣಬೀರ್ ಕಪೂರ್. ಬಿಟೌನ್ ನಲ್ಲಿ ಇನ್ನು ಕಣ್ಣು ಬಿಡುತ್ತಿರುವ ಹಸುಳೆಗೆ ಕೌನ್ಸಿಲಿಂಗ್ ಮಾಡುವುದಕ್ಕೆ ಏನು ಗೊತ್ತು ಎಂದು ಮೂಗು ಮುರಿಯುವವರಿಗೆ ಒಂದು ಸಂಗತಿ ಗೊತ್ತಿರಲಿ, ಇಂತಹ ಕಾರ್ಯಕ್ರಮಗಳ ನಿರೂಪಕರು ಅದರಲ್ಲೂ ಹೆಚ್ಚಿನವರು ಗಿಣಿ ಪಾಠ ಒಪ್ಪಿಸುವ ಕೆಲ್ಸಕ್ಕಷ್ಟೇ ಸೀಮಿತ.. ಸೊ ಅಂತಹ ಕೆಲಸ ನಟನೆ ಮಾಡುವವರಿಗೆ ಎಂದಿಗೂ ಕಷ್ಟ ಅಲ್ಲ ತಾನೇ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಕೊಟ್ಟ ಮಾತಿನಂತೆ ನಡೆದ ಸಿಎಂ ರೇವಂತ್ ರೆಡ್ಡಿ, ನಾಟು ನಾಟು ಖ್ಯಾತಿಯ ಗಾಯಕನಿಗೆ ₹1 ಕೋಟಿ ಘೋಷಣೆ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

Show comments