Webdunia - Bharat's app for daily news and videos

Install App

ದೀಪಿಕಾ ಪಡುಕೊಣೆಗೆ ಇವಳ ಕಂಡ್ರೆ ಸಿಕಾಪಟ್ಟೆ ಅಸೂಯೆ ....

Webdunia
ಮಂಗಳವಾರ, 11 ಮಾರ್ಚ್ 2014 (12:51 IST)
PR
ದೀಪಿಕಾ ಪಡುಕೊಣೆಗೆ ಅಸೂಯೆ ಉಂಟಾಗಿದೆ. ಅದನ್ನು ಆಕೆ ಮನದಲ್ಲಿ ಇಟ್ಟುಕೊಳ್ಳದೆ ಮಾಧ್ಯಮಗಳ ಮುಂದೆ ನೇರವಾಗಿ ಮತ್ತು ಧೈರ್ಯವಾಗಿ ಹೇಳಿದ್ದಾಳೆ. ಅಂದಂಗೆ ಯಾರ ಮೇಲೆ ಆಕೆಗೆ ಅಸೂಯೆ ಅನ್ನುವುದಕ್ಕಿಂತ ಮೊದಲು ದೀಪಿ ಬಗ್ಗೆ ಬರೆಯುವುದಾದರೆ ಬಾಲಿವುಡ್ ನಲ್ಲಿ ತನ್ನ ಸ್ಥಾನ ಸಿಕ್ಕಾಪಟ್ಟೆ ಗಟ್ಟಿಯಾಗಿ ಮಾಡಿಕೊಂಡಿರುವ ಈ ಕರಾವಳಿ ಸುಂದರಿ ಅನೇಕ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾಳೆ. ಇದರಿಂದ ಆಕೆಯು ಬಾಲಿವುಡ್ ಮಂದಿಯ ಪ್ರೀತಿಯ ಹುಡುಗಿ ಆಗಿದ್ದಾಳೆ. ಈ ಗುಳಿಗಲ್ಲದ ಚೆಲುವೆ ಈಗ ಭಾರಿ ಮೊತ್ತದಲ್ಲಿ ನಿರ್ಮಿಸಿರುವ ಕೊಚ್ಚಾಡಿಯನ್ ಚಿತ್ರದಲ್ಲಿ ತನ್ನ ಪ್ರತಿಭೆ ತೋರಿದ್ದಾರೆ. ಬಾಲಿವುಡ್ ನ ಈ ಹಾಟ್ ಫೆವರಿಟ್ ನಟಿಗೆ ಕಂಗನಾ ರನೌಟ್ ಕಂಡ್ರೆ ತುಂಬಾ ಅಸೂಯೆ ಅಂತೆ. ಅದಕ್ಕೆ ಕಾರಣ ಕಂಗನ ನಟನೆ. ಅದೂ ಕ್ವೀನ್ ಚಿತ್ರದಲ್ಲಿನ ನಟನೆಗಾಗಿ!ಆಕೆ ತಂಬಾ ಚೆನ್ನಾಗಿ ನಟಿಸಿದ್ದಾರೆ. ಆಕೆ ಪ್ರತಿಭೆ ಕಂಡು ನನಗೆ ಅಸೂಯೆ ಆಗಿದೆ ಎಂದು ಪ್ರೀತಿಯಿಂದ ದೀಪಿ ಅಸೂಯೆ ತೋರಿದ್ದಾಳೆ.

ಕ್ವೀನ್ ಸಿನಿಮಾ ನೋಡಿದೆ. ಅದರಲ್ಲಿ ಕಂಗನಾ ನಟನೆ ಸಕತ್ತಾಗಿದೆ. ಇದರಿಂದ ನನಗೆ ಅಸೂಯೆ ಆಗಿದೆ ಎಂದು ದೀಪಿಕಾ ಹೇಳಿದ್ದಾಳೆ. ಈ ಚಿತ್ರದ ನಿರ್ದೇಶಕ ವಿಕಾಸ್ ಮಹಿಳೆಯರ ಭಾವನೆಗಳನ್ನು ತುಂಬಾ ಚೆನ್ನಾಗಿ ತೆರೆ ಏರಿಸಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments