Webdunia - Bharat's app for daily news and videos

Install App

ಇಪ್ಪತ್ತು ಲಕ್ಷ ಕೊಡಿ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಬರ್ತೀನಿ ಎಂದ ತಮ್ಮು !

Webdunia
ಬುಧವಾರ, 19 ಮಾರ್ಚ್ 2014 (10:31 IST)
PR
ಟಾಲಿವುಡ್ ನಲ್ಲಿ ಡಬ್ಬಿಂಗ್ ಚಿತ್ರವು ತೆರೆ ಕಾಣಲಿದೆ. ಅದರ ಹೆಸರು ವೀರುಡೊಕ್ಕಡೆ. ತಮಿಳಿನಲ್ಲಿ ವೀರಂ ಹೆಸರಿನಿದ ಬಿಡುಗಡೆ ಕಂಡ ಈ ಚಿತ್ರ ಬಾಕ್ಸಾಫೀಸಿನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಈಗ ಈ ಚಿತ್ರದ ತೆಲುಗು ಅವತರಣಿಕೆ ಬಿಡುಗಡೆ ಆಗ ಬೇಕಿದೆ. ಇದರಲ್ಲಿ ಅಜಿತ್ ಮತ್ತು ತಮನ್ನ ನಟಿಸಿದ್ದಾರೆ.

ತಮಿಳು ಚಿತ್ರ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆ ಆಗಿತ್ತು.ಆಗ ತೆಲುಗಿನಲ್ಲೂ ಬಿಡುಗಡೆ ಆಗುವ ಸಾಧ್ಯತೆ ಇದ್ದರು ರಾಮ್ ಚರಣ್ ಮತ್ತು ಮಹೇಶ್ ಬಾಬು ಚಿತ್ರಗಳು ಬಿಡುಗಡೆ ಆಗುತ್ತಿದ್ದರಿಂದ ಈ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಆದ್ಯತೆ ನೀಡಲಿಲ್ಲ ನಿರ್ಮಾಪಕರು .

PR
ಈ ಚಿತ್ರದ ತೆಲುಗು ಅವತರಣಿಕೆಯಾದ ವೀರುಡೊಕ್ಕಡೆ ಈ ಸಮ್ಮರ್ ನಲ್ಲಿ ಬಿಡುಗಡೆ ಆಗುತ್ತಿದೆ. ಆದ್ದರಿಂದ ಅದಕ್ಕೆ ಸಂಬಂಧಪಟ್ಟಂತೆ ಗ್ರಾಂಡ್ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಏರ್ಪಡಿಸಿ ಪಬ್ಲಿಸಿಟಿ ಮಾಡುವ ಉದ್ದೇಶ ಹೊಂದಿದ್ದಾರೆ ನಿರ್ಮಾಪಕರು.ಈ ಚಿತ್ರವೂ ಸಹಿತ ಕೂತಿಗಳಷ್ಟು ಹಣ ಗಳಿಕೆ ಮಾಡುತ್ತದೆ ಎನುವ ಆಶಯ ಹೊಂದಿದ್ದಾರೆ ನಿರ್ಮಾಪಕರು.

ಆದ ಕಾರಣ ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ತಮನ್ನಳನ್ನು ಕರೆಯುವ ಉದ್ದೇಶ ಹೊಂದಿದ ನಿರ್ಮಾಪಕರು ಆಕೆಯ ಬಳಿ ಕೇಳಿದಾಗ ಇಪ್ಪತ್ತು ಲಕ್ಷ ಕೊಟ್ಟರೆ ಬರ್ತೀನಿ ಎಂದು ಹೇಳಿದ್ದಾಳೆ ಆಕೆ .ಆದರೆ ನಿರ್ಮಾಪಕರು ಅಷ್ಟು ಕೊಡಲು ಸಾಧ್ಯ ಇಲ್ಲ ಎಂದ ಕಾರಣ ಆಕೆ 16ಲಕ್ಷಕ್ಕೆ ಓಕೆ ಅಂದಳಂತೆ. ಅಲ್ಲದೆ ಆ ಮೊತ್ತ ನೀಡಿ ತನ್ನ ಬೇರೆಯ ಖರ್ಚುಗಳನ್ನು ನೋಡಿ ಕೊಳ್ಳ ಬೇಕು ಎಂದು ಹೇಳಿದ್ದಾಳಂತೆ ತಮ್ಮು ! ತಮನ್ನಾ ಅಂದ್ರೆ ಸುಮ್ಮನೇನಾ !

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments