Webdunia - Bharat's app for daily news and videos

Install App

ಅರುಂಧತಿ 2 ರಲ್ಲಿ ಅನುಷ್ಕಾಗೆ ತಪ್ಪಿದ ಅವಕಾಶ !

Webdunia
ಗುರುವಾರ, 6 ಮಾರ್ಚ್ 2014 (09:55 IST)
PR
ಅರುಂಧತಿ ಚಿತ್ರದಲ್ಲಿ ನಟಿಸಿದ ಬಳಿಕ ನಟಿ ಅನುಷ್ಕ ತಾರ ಬದುಕಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಯಿತು. ಅದಾದ ಬಳಿಕ ಯಶಸ್ಸುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡ ಈ ಚೆಲುವೆ ಟಾಲಿವುಡ್ ಬ್ಯುಸಿಯೇಸ್ಟ್ ನಟಿಯಾಗಿ ಬದಲಾದರು.

ಅರುಂಧತಿಯಲ್ಲಿನ ಆಕೆಯ ಪಾತ್ರವು ತಾರ ಬದುಕನ್ನು ಉಜ್ವಲ ಮಾಡಿತು. ಅದಾದ ಬಳಿಕ ಆಕೆಗೆ ಅವಕಾಶಗಳ ಸುರಿಮಳೆ. ಇದು ಹಳೆಯ ಸಂಗತಿ. ಅರುಂಧತಿ ಚಿತ್ರದ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಅವರು ಈಗ ಅರುಂಧತಿ2 ಚಿತ್ರದ ನಿರ್ಮಾಣ ಕಾರ್ಯದಲ್ಲಿ ಬ್ಯುಸಿ.

PR
ಆದರೆ ಈ ಚಿತ್ರದಲ್ಲಿ ಅನುಷ್ಕಳಿಗೆ ಚಾನ್ಸ್ ಇಲ್ಲ , ಬದಲಾಗಿ ನಿತ್ಯ ಮೆನನ್ ಗೆ ಅವಕಾಶ ನೀಡಿದ್ದಾರೆ ಶ್ಯಾಮ್ ಪ್ರಸಾದ್ ರೆಡ್ಡಿ. ಅರುಂಧತಿ2ರಲ್ಲಿ ನಿತ್ಯ ಮೆನನ್ ಅನುಷ್ಕ ಸ್ಥಳದಲ್ಲಿ ಇರುತ್ತಾರೆ. ಇದಕ್ಕೆ ಸಂಬಂಧಪಟ್ಟ ಮಾತುಕತೆಗಳು, ಅಗ್ರಿಮೆಂಟ್ ಕೆಲಸ ಪೂರ್ಣ ಆಗಿದೆಯಂತೆ.

ಆಗಿನ ಅರುಂಧತಿ ಚಿತ್ರವನ್ನು 13ಕೋಟಿ ರೂಪಾಯಿಗಳಲ್ಲಿ ನಿರ್ಮಿಸಿ 40ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿತ್ತು ನಿರ್ಮಾಣ ಸಂಸ್ಥೆ. ಆದರೆ ಸದ್ಯದ ಪರಿಸ್ಥ್ತಿಯಲ್ಲಿ ಅನುಷ್ಕಾಗೆ ಈ ಸಿನಿಮಾಗೆ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ ಆಗಿರುವುದರಿಂದ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದ್ದಾರಂತೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments