Webdunia - Bharat's app for daily news and videos

Install App

ಅನುಷ್ಕ ಮಾಡಲು ಹೊರಟಿರುವ ಸಾಹಸ ಕಥೆ ಇಲ್ಲಿದೆ !

Webdunia
ಬುಧವಾರ, 16 ಏಪ್ರಿಲ್ 2014 (09:21 IST)
PR
ಟಾಲಿವುಡ್ ನಲ್ಲಿ ನಂಬರ್ ಒನ್ ಪೊಸಿಶನ್ ನಲ್ಲಿ ಇದ್ದಾಳೆ ನಟಿ ಅನುಷ್ಕ . ಆಕೆಯ ಗಮನ ಈಗ ಕಾಲಿವುಡ್ ಕಡೆಗೆ. ಆದರೆ ಈ ಓಟದಲ್ಲಿ ಮೊದಲ ಸ್ಥಾನದಲ್ಲಿ ಇದ್ದಾಳೆ ಸಮಂತ . ಸದ್ಯಕ್ಕೆ ಅನುಷ್ಕ ಅಜಯ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ.

ಆ ಚಿತ್ರಕ್ಕೆ ಸಂಬಂಧ ಪಟ್ಟಂತೆ ಆಕೆ ತೆಗೆದು ಕೊಂಡ ನಿರ್ಧಾರ ಅಜಿತ್ ಮತ್ತು ನಿರ್ದೇಶಕ ಗೌತಮ್ ಮೆನನ್ ಅವರನ್ನು ಆಶ್ಚರ್ಯಗೊಳಿಸಿದೆಯಂತೆ. ಅವರಿಷ್ಟು ಆಶ್ಚರ್ಯ ಪಡಲು ಕಾರಣ ಏನಂದರೆ ಈ ಚಿತ್ರದಲ್ಲಿ ಅನುಷ್ಕ ತಾನೇ ತನ್ನ ಕಂಠದಾನ ಮಾಡುತ್ತಿದ್ದಾಳೆ ನಟಿಸಿರುವ ಪಾತ್ರಕ್ಕೆ.

PR
ಆರಂಭದಲ್ಲಿ ಆಕೆಯ ಈ ನಿರ್ಧಾರಕ್ಕೆ ಹೌಹಾರಿದ ನಿರ್ದೇಶಕ ಮತ್ತು ನಟ ಅಜಿತ್ ಬೇಡಮ್ಮ ನೀ ಯಾಕೆ ತೊಂದ್ರೆ ತಗೊತೀಯ ಅಂದರಂತೆ. ಆದರೆ ಆಕೆ ನಾನು ಮಾಡಿ ತೋರಿಸುತ್ತೇನೆ ಎಂದು ಹೇಳಿದ ಕಾರಣ , ಅದೂ ಆತ್ಮವಿಶ್ವಾಸದಿಂದ !

ಇದಕ್ಕೆ ಅಂತಿಮವಾಗಿ ಅಜಿತ್ ಓಕೆ ಎಂದು ಹೇಳಿದ್ದಾರಂತೆ. ಅಜಿತ್ ಚಿತ್ರದಲ್ಲಿ ನಟಿಸಿದ ಬಳಿಕ ಅನುಷ್ಕ ರಜನಿಕಾಂತ್ ಚಿತ್ರದಲ್ಲಿ ನಟಿಸಲು ಸಿದ್ಧ ಆಗುತ್ತಿದ್ದಾಳೆ. ರಜನಿ ಅವರ ಮುಂದಿನ ಚಿತ್ರ ರಾಣ ದಲ್ಲಿ ಈಕೆಗೆ ನಾಯಕಿ . ಈ ಚಿತ್ರವನ್ನು ಕೆ. ಎಸ್. ರವಿಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments