Webdunia - Bharat's app for daily news and videos

Install App

ಅಕ್ಕಿನೇನಿ ನಾಗೇಶ್ವರ ರಾವ್ ಡಿಟೆಕ್ಟಿವ್ ಆಗಿದ್ದ ಕಥೆ ಇಲ್ಲಿದೆ!

Webdunia
ಗುರುವಾರ, 23 ಜನವರಿ 2014 (09:41 IST)
PR
ಎನ್ಟಿ ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರ್ ರಾವ್ ನಟಿಸಿದ್ದ ಚಿತ್ರ ಮಿಸ್ಸಮ್ಮ ಹೆಚ್ಚು ಜನಪ್ರಿಯವಾಯಿತು. ಅ ಚಿತ್ರದಲ್ಲಿ ಅಕ್ಕಿನೇನಿ ಒಬ್ಬ ಪತ್ತೆದಾರನಾಗಿ ಪಾತ್ರ ನಿರ್ವಹಿಸಿದ್ದರು. ಆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಹೆಸರು ಪಡೆದಿದ್ದ ಆ ನಟ ಅತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಇಡಿ ಚಿತ್ರರಂಗ ಅವರತ್ತ ನೋಡುವಂತೆ ಮಾಡಿದ್ದಾರು.

ಇವರು ಹೀಗ್ಯಾಕೆ ಮಾಡಿದರು ಎನ್ನುವ ಬಗ್ಗೆ ಯೋಚನೆ ಬರುವುದು ಸಹಜ. ಒಮ್ಮೆ ಅಕ್ಕಿನೇನಿ ಸಂದರ್ಶನ ಒಂದರಲ್ಲಿ ಇದರ ಬಗ್ಗೆ ಹೇಳಿದ್ದರು.. ಅಕ್ಕಿನೇನಿ ಆ ಪಾತ್ರವನ್ನು ತಾವೇ ಕೇಳಿ ಮಾಡಿದ್ದರು. ಆವರೆಗೂ ಯಾರ ಬಳಿಯೂ ಪಾತ್ರಗಳನ್ನೂ ಕೇಳಿ ಮಾಡದೆ ಇದ್ದ ಈ ನಟ ಈ ರೀತಿ ಮಾಡಲು ಕಾರಣಗಳಿವೆ. ಮುಖ್ಯವಾಗಿ ಅವರು ಅದಾಗಲೇ ದೇವದಾಸ್ ಚಿತ್ರದ ಮುಖಾಂತರ ಟ್ರಾಜಿಡಿ ಕಿಂಗ್ ಆಗಿದ್ದರು.ತಮಗೆ ಆ ಹೆಸರು ಶಾಶ್ವತವಾಗಿ ನಿಂತು ಬಿಡ ಬಾರದು ಎಂದು ಅಕ್ಕಿನೇನಿ ಈ ಪಾತ್ರವನ್ನು ಮಾಡಿದ್ದರಂತೆ.

ಹಣಕ್ಕೆ ಆಸೆ ಬಿದ್ದು ತಾನು ಇಂತಹ ಪಾತ್ರ ಮಾಡಿದೆ ಎಂದು ಅನೇಕರು ತಮಾಷೆ ಮಾಡಿದರು. ಆದರೆ ನಿಜಕ್ಕೂ ನಡೆದ ಸಂಗತಿ ಇದೆ ಆಗಿತ್ತು ಎನ್ನುವ ಸತ್ಯ ಬಿಚ್ಚಿಟ್ಟಿದ್ದರು ಆ ಸಂದರ್ಶನದಲ್ಲಿ ಅಕ್ಕಿನೇನಿ .
ಸತ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿದ ಆ ಮಹಾನ್ ಚೇತನ ಅವರ ಅಪಾರ ಅಭಿಮಾನಿಗಳನ್ನು ಮತ್ತು ಶಿಷ್ಯರನ್ನು ಬಿಟ್ಟು ಮುಂದೆ ಸಾಗಿದ್ದಾರೆ, ಅವರ ಆತ್ಮಕ್ಕೆ ಶಾಂತಿ ದೊರಕಲಿ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಆರೋಪ: ಸತ್ಯ ಹೊರಬರಲಿ ಎಂದ ನಟಿ ರಮ್ಯಾ, ನಟ ರಾಕೇಶ್ ಅಡಿಗ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

Show comments