Select Your Language

Notifications

webdunia
webdunia
webdunia
webdunia

ಸೂರ್ಯ ಬಳಿ ಸಾರಿ ಕೇಳಿದ ಕರೀನಾ

ಸೂರ್ಯ ಬಳಿ ಸಾರಿ ಕೇಳಿದ ಕರೀನಾ
, ಮಂಗಳವಾರ, 15 ಏಪ್ರಿಲ್ 2014 (09:59 IST)
PR
ಬಾಲಿವುಡ್ ಸ್ಟಾರ್ ಹೀರೋಯಿನ್ ದಕ್ಷಿಣದ ಸ್ಟಾರ್ ನಟನ ಬಳಿ ಕ್ಷಮಾಪಣೆ ಕೇಳುವ ಪರಿಸ್ಥಿತಿ ಎದುರಾಗಿದೆ. ಆ ಕಲಾವಿದರು ಕರೀನ ಕಪೂರ್ ಖಾನ್ ಮತ್ತು ಸೂರ್ಯ.

ಮುರುಗದಾಸ್ ಅವರ ನಿರ್ದೇಶನದ ಚಿತ್ರ ಅಂಜಾನ್ ನಲ್ಲಿ ಸೂರ್ಯ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಅವರ ಆ ಚಿತ್ರದಲ್ಲಿ ವಿಶೇಷ ಹಾಡಿಗೆಂದು ಬಾಲಿವುಡ್ ನಿಂದ ನಟಿ ಕರೀನ ಕಪೂರ್ ಬರುತ್ತಿದ್ದಾಳೆ ನಟಿಸಲು ಎನ್ನುವ ಸುದ್ದಿ ಹರಡಿತ್ತು. ಅದಕ್ಕೆ ಆಕೆ ಪ್ರತಿಕ್ರಿಯಿಸುತ್ತಾ. ನನಗೆ ಸೂರ್ಯ ಮತ್ತು ಮುರುಗದಾಸ್ ಯಾರು ಎನ್ನುವುದೇ ಗೊತ್ತಿಲ್ಲ, ದಕ್ಷಿಣ ಭಾರತ ಕೆಳ ಮಟ್ಟದ ರಾಜ್ಯಗಳನ್ನು ಹೊಂದಿರುವ ಭಾಗ ಎನ್ನುವ ಮಾತು ಆಡಿ ಸೂರ್ಯ ಅಭಿಮಾನಿಗಳಲ್ಲಿ ಕೋಪ ಉಂಟು ಮಾಡಿದ್ದಳು.

Share this Story:

Follow Webdunia kannada